ಅಧ್ಯಾತ್ಮ ಗಣೇಶ ಚತುರ್ಥಿ: ಗಣಪನಿಗೆ ಏಕೆ ಅಗ್ರಪೂಜಿತ? ಇಲ್ಲಿದೆ ಪೌರಾಣಿಕ ಹಿನ್ನಲೆ September 14, 2026 Admin No Comments
ಅಧ್ಯಾತ್ಮ ಗಣೇಶ ಚತುರ್ಥಿ: ಗಣಪನಿಗೆ ಏಕೆ ಅಗ್ರಪೂಜಿತ? ಇಲ್ಲಿದೆ ಪೌರಾಣಿಕ ಹಿನ್ನಲೆ September 14, 2026 Admin No Comments
ಮಹಾಪುರುಷರು ದೇಶಕ್ಕೆ ಅಗ್ನಿದೀಕ್ಷೆ ಕೊಟ್ಟ ಶೇರ್ ಷಾ ಕ್ಯಾಪ್ಟನ್ ವಿಕ್ರಮ್ ಬಾತ್ರಾ: ಆ ಮಹಾತ್ಯಾಗದ ನೆನಪು July 8, 2026 Admin No Comments ಒಬ್ಬ ಯೋಧನ ಬಲಿದಾನ ಆ ನೆಲವನ್ನು ಅಮರವಾಗಿಸಿತು, ಆದರೆ ಆ ರಾತ್ರಿಯ ಕತ್ತಲೆಯಲ್ಲಿ ನಡೆದ ಆ ಮಹಾತ್ಯಾಗದ ನೆನಪು ಇಂದಿಗೂ ಪ್ರತಿಯೊಬ್ಬ ಭಾರತೀಯನ ಎದೆಯಲ್ಲಿ ಶಾಶ್ವತ..
ಅಭಿಮತ ಭಾರತದ ಏಕತೆ ಮತ್ತು ಪ್ರಗತಿಗಾಗಿ ಸಮರ್ಪಿತ ಜೀವನ July 7, 2026 Admin No Comments ಜುಲೈ 6, ರಾಷ್ಟ್ರೀಯತೆ ಮತ್ತು ನಿಸ್ವಾರ್ಥ ಸೇವೆಯ ಆದರ್ಶಗಳನ್ನು ಗೌರವಿಸುವ ಅಸಂಖ್ಯಾತ ಜನರಿಗೆ ವಿಶೇಷ ದಿನವಾಗಿದೆ. ನಾವು ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ 125ನೇ ಜನ್ಮ ಜಯಂತಿಯನ್ನು…
ಅಭಿಮತ ವಿದೇಶ ಮಹರ್ಷಿ ಸುಶ್ರುತರಿಗೆ ಅಂತಾರಾಷ್ಟ್ರೀಯ ಗೌರವ: ಯುಕೆನಲ್ಲಿ ಸುಶ್ರುತರ ಕಂಚಿನ ಪ್ರತಿಮೆ ಅನಾವರಣ July 2, 2026 Admin No Comments ಆಯುರ್ವೇದ ಪಂಡಿತ ಶಸ್ತ್ರಚಿಕಿತ್ಸೆಯ ಪಿತಾಮಹ ಎಂದು ಕರೆಯಲ್ಪಡುವ ಮಹರ್ಷಿ ಸುಶ್ರುತರಿಗೆ ಇತ್ತೀಚಿಗೆ ಅಂತಾರಾಷ್ಟ್ರೀಯ ಗೌರವ ದೊರೆತಿರುವು ಭಾರತೀಯರಿಗೆ ಅತೀವ ಸಂತೋಷ ಉಂಟು ಮಾಡಿದೆ.
ಆರೋಗ್ಯ ಮೊಳಕೆ ಕಾಳುಗಳು: ಬೀಜಗಳಲ್ಲಿ ಅಡಗಿದೆ ಆರೋಗ್ಯದ ಮಹಾಶಕ್ತಿ! July 2, 2026 Admin No Comments ಮೊಳಕೆ ಕಾಳುಗಳು ಪ್ರಕೃತಿಯ ಅತ್ಯುತ್ತಮ ಪೌಷ್ಟಿಕ ಆಹಾರಗಳಲ್ಲಿ ಒಂದಾಗಿವೆ. ಸಾಮಾನ್ಯ ಕಾಳುಗಳನ್ನು ನೀರಿನಲ್ಲಿ ನೆನೆಸಿ ಮೊಳಕೆ ಬರಿಸುವ ಮೂಲಕ ಅವುಗಳ ಪೌಷ್ಟಿಕ ಮೌಲ್ಯವನ್ನು ಹೆಚ್ಚಿಸಬಹುದು.
ಮಹಾಪುರುಷರು ವೀರ ಸಾವರ್ಕರ್ ಸ್ಮರಣ ಸಂಚಿಕೆ 4: ಮುದ್ರಣಕ್ಕೂ ಮುನ್ನ ಬ್ಯಾನ್ ಆಗಿದ್ದ ಸಾವರ್ಕರ್ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಪುಸ್ತಕ June 18, 2026 Admin No Comments ಕ್ರೂರಿ ಬ್ರಿಟಿಷ್ ಅಧಿಕಾರಿ ಕರ್ಜನ್ ವೈಲಿಯನ್ನು ಹತ್ಯೆಗೈದ ದೇಶಭಕ್ತ ಮದನಲಾಲ್ ದಿಂಗ್ರಾ ಅವರನ್ನು ಬ್ರಿಟಿಷರು ನೇಣಿಗೇರಿಸಿದರು. ದೇಶಕ್ಕಾಗಿ ಪ್ರಾಣಬಿಟ್ಟ ಭಾರತ ಮಾತೆಯ ವೀರಪುತ್ರನಿಗೆ ನಮನ. ಮದನ್ಲಾಲ ದಿಂಗ್ರಾ…
ಗದಗ ʼಸೀಮೆಗಳಾಚೆ’ ಪ್ರವಾಸ ಕಥನ ಪುಸ್ತಕ ಬಿಡುಗಡೆ ಇಂದು June 13, 2026 Admin No Comments ಗದಗ, ಜೂ. 12: ಕನ್ನಡ ಸಾಹಿತ್ಯ ಪರಿಷತ್ತು ಗದಗ ವತಿಯಿಂದ ವೀಣಾ ಶಿರ್ಲಾಪೂ ಅವರ ಸೀಮೆಗಳಾಚೆ ಒಂದು ಅಮೇರಿಕಾ ಪಯಣ’ ಪ್ರವಾಸ ಕಥನ ಪುಸ್ತಕ ಇಂದು (ಜೂನ್…
ಮಹಾಪುರುಷರು ವೀರ ಸಾವರ್ಕರ್ ಸ್ಮರಣ ಸಂಚಿಕೆ 3: ಸಾವರ್ಕರ್ ಪ್ರೇರಣೆಯಿಂದ ಹೊತ್ತಿದ ಜ್ವಾಲೆಯಲ್ಲಿ ಭಸ್ಮವಾದ ಕರ್ಜನ್ June 11, 2026 Admin No Comments ಸಾವರ್ಕರ್ ಅವರ ಯೋಚನೆ ಸರಿ ಇತ್ತು. ಹೇಗೆ ಬ್ರಿಟಿಷರು ಭಾರತಕ್ಕೆ ಬಂದು ಆಳ್ವಿಕೆ ನಡೆಸಿದರೋ ಹಾಗೆಯೇ ಭಾರತಕ್ಕೆ ಸ್ವಾತಂತ್ರ್ಯ ಪಡೆಯಲು ಸಾವರ್ಕರ್ ಅವರು ಲಂಡನ್ನಲ್ಲಿ ಕುಳಿತು ಕ್ರಾಂತಿಕಾರ್ಯ…
ದೇಶ ಮಹಾಪುರುಷರು ಎಲುಬು ಕೊರೆಯುವ ಚಳಿಯಲ್ಲಿ 2 ಗುಂಡು ತಿಂದು, ಸಾವಿಗೆ ಸವಾಲು ಹಾಕಿ ಉಗ್ರನ ಎದೆ ಸೀಳಿದ ವೀರ ಸುಂದರಂ June 10, 2026 Admin No Comments ಅದು 2024ರ ಡಿಸೆಂಬರ್ ತಿಂಗಳು, ಕಾಶ್ಮೀರದಲ್ಲಿ ಮೈಕೊರೆಯುವ ಚಳಿ. ಹಿಮ ಬೀಳುತ್ತಿರುತ್ತದೆ. ಬೇರೆ ಋತುಗಳಲ್ಲೇ ಮೈನಸ್ಗೆ ಹೋಗುವ ತಾಪಮಾನ, ಇನ್ನು ಚಳಿಗಾಲದಲ್ಲಿ ಕೇಳಬೇಕೆ, ರಕ್ತ ಹೆಪ್ಪುಗಟ್ಟುತ್ತದೆ. ಇಂತಹ…
ಆರೋಗ್ಯ ಪ್ಯಾಕ್ ಮಾಡಿದ ಆಹಾರದಲ್ಲೇ ಇದೆ ವಿಷ! June 10, 2026 Admin No Comments ಕಳೆದ ಮೂರು ದಶಕಗಳಲ್ಲಿ ಭಾರತೀಯ ಆಹಾರ ಪದ್ಧತಿಯಲ್ಲಿ ಮಹತ್ತರ ಬದಲಾವಣೆಯಾಗಿದೆ. ಒಂದು ಕಾಲದಲ್ಲಿ ಬೆಳಗಿನ ಉಪಾಹಾರದಿಂದ ರಾತ್ರಿ ಊಟದವರೆಗೆ ಮನೆಯಲ್ಲೇ ತಯಾರಿಸಿದ ತಾಜಾ ಆಹಾರವೇ ಕುಟುಂಬಗಳ ಮುಖ್ಯ…
ಮಹಾಪುರುಷರು ಮರಭೂಮಿಯಲ್ಲೂ ಸುರಿಯುವ ಉತ್ತಂಕಮೇಘ ಹಿಂದೆ ಇದೆ ಉತ್ತಂಕ ಮಹರ್ಷಿ ಸಾಧನೆ June 10, 2026 Admin No Comments ಉತ್ತಂಕರು ಕುಲಪತಿಗಳಾದ ಗೌತಮರ ಬಳಿಯಲ್ಲಿ ಅಧ್ಯಯನ ಮಾಡುತ್ತಿದ್ದರು. ಅವರು ಮಹಾತಪಸ್ವಿಯೂ ತೇಜಸ್ವಿಯೂ ಆಗಿದ್ದರು. ಅವನ ಗುರುಭಕ್ತಿಯೂ ಅಪ್ರತಿಮವಾಗಿದ್ದಿತು. ಅವರು ಗುರುವನ್ನಲ್ಲದೆ ಬೇರೆ ಯಾವ ದೇವರನ್ನೂ ಆರಾಧಿಸುತ್ತಿರಲಿಲ್ಲ.