ದೇಶ 80th Independence Day: ಸ್ವತಂತ್ರ ಶ್ರಾವಣವೇ? ಸಂಸ್ಕೃತಿಯ ಶ್ರಾವಣವೇ? August 15, 2026 Admin No Comments ಮಳೆ ಹನಿಗಳ ನಡುವೆ ಮೊಳಗುವ ಒಂದು ಪ್ರಶ್ನೆ — ಸ್ವಾತಂತ್ರ್ಯವನ್ನು ಪಡೆದ ನಾವು, ನಮ್ಮ ಬೇರುಗಳನ್ನು ಉಳಿಸಿಕೊಂಡಿದ್ದೇವೆಯೇ?“ಶ್ರಾವಣ ಬಂದರೆ ಹಸಿರು ಮೂಡುತ್ತದೆ; ಸ್ವಾತಂತ್ರ್ಯ ಬಂದರೆ ಆತ್ಮವಿಶ್ವಾಸ ಮೂಡಬೇಕು.
ದೇಶ PMMVY Scheme: ಕೇಂದ್ರದಿಂದ ಗರ್ಭಿಣಿಯರಿಗೆ ಸಿಗಲಿದೆ 6 ಸಾವಿರ ರೂ.! ಹೇಗೆ ಅರ್ಜಿ ಸಲ್ಲಿಸಬೇಕು? July 30, 2026 Admin No Comments ಕೇಂದ್ರ ಸರ್ಕಾರ ಗರ್ಭಿಣಿ ಹಾಗೂ ಹಾಲುಣಿಸುವ ತಾಯಂದಿರ ಆರೋಗ್ಯ ಮತ್ತು ಪೌಷ್ಟಿಕತೆಯನ್ನು ಉತ್ತೇಜಿಸಲು ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಜಾರಿಗೊಳಿಸಿದೆ.
ದೇಶ ಕಾರ್ಗಿಲ್ ವಿಜಯ್ ದಿವಸ್: ಬೆನ್ನಿಗೆ ಚೂರಿ ಹಾಕಿದ್ದ ಪಾಕಿಸ್ತಾನದ ಮಗ್ಗಲು ಮುರಿದ ಭಾರತೀಯ ಯೋಧರು July 26, 2026 Admin No Comments ಪ್ರತಿ ವರ್ಷ ಜುಲೈ 26 ರಂದು ನಾವು ಆಚರಿಸುವ "ಕಾರ್ಗಿಲ್ ವಿಜಯ್ ದಿವಸ್" ಕೇವಲ ಒಂದು ದಿನವಲ್ಲ. ಅದು 527 ಯೋಧರ ತ್ಯಾಗದ ಕಥೆ, ಲಡಾಕ್ನ -10…
ದೇಶ ಮಹಾಪುರುಷರು ಕಾರ್ಗಿಲ್ ವಿಜಯ್ ದಿವಸ್: ತ್ಯಾಗದ ಕಥೆ, ಗೆಲುವಿನ ಸಂಕೇತ July 26, 2026 Admin No Comments ಪ್ರತಿ ವರ್ಷ ಜುಲೈ 26 ರಂದು ದೆಹಲಿಯ ಇಂಡಿಯಾ ಗೇಟ್ ಬಳಿಯ "ನ್ಯಾಷನಲ್ ವಾರ್ ಮೆಮೋರಿಯಲ್" ನಲ್ಲಿ ಪ್ರಧಾನಿಗಳು ವೀರ ಯೋಧರಿಗೆ ನಮನ ಸಲ್ಲಿಸುತ್ತಾರೆ. ದ್ರಾಸ್ನಲ್ಲಿರುವ "ಕಾರ್ಗಿಲ್…
ದೇಶ ರಾಜ್ಯ PM ಜನಧನ್ ಯೋಜನೆ: 2 ಲಕ್ಷ ರೂ. ಅಪಘಾತ ವಿಮೆ ಜೊತೆಗೆ 10 ಸಾವಿರ ರೂ.ವರೆಗೆ ಸಾಲ ಸೌಲಭ್ಯ! ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ July 9, 2026 Admin No Comments ದೇಶದ ಪ್ರತಿಯೊಬ್ಬ ನಾಗರಿಕನಿಗೂ ಬ್ಯಾಂಕಿಂಗ್ ಸೇವೆಗಳನ್ನು ತಲುಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಜನಧನ್ ಯೋಜನೆ ವಿಶ್ವದ ಅತಿದೊಡ್ಡ ಹಣಕಾಸು ಸೇರ್ಪಡೆ ಕಾರ್ಯಕ್ರಮಗಳಲ್ಲಿ…
ದೇಶ ಮಹಾಪುರುಷರು ಎಲುಬು ಕೊರೆಯುವ ಚಳಿಯಲ್ಲಿ 2 ಗುಂಡು ತಿಂದು, ಸಾವಿಗೆ ಸವಾಲು ಹಾಕಿ ಉಗ್ರನ ಎದೆ ಸೀಳಿದ ವೀರ ಸುಂದರಂ June 10, 2026 Admin No Comments ಅದು 2024ರ ಡಿಸೆಂಬರ್ ತಿಂಗಳು, ಕಾಶ್ಮೀರದಲ್ಲಿ ಮೈಕೊರೆಯುವ ಚಳಿ. ಹಿಮ ಬೀಳುತ್ತಿರುತ್ತದೆ. ಬೇರೆ ಋತುಗಳಲ್ಲೇ ಮೈನಸ್ಗೆ ಹೋಗುವ ತಾಪಮಾನ, ಇನ್ನು ಚಳಿಗಾಲದಲ್ಲಿ ಕೇಳಬೇಕೆ, ರಕ್ತ ಹೆಪ್ಪುಗಟ್ಟುತ್ತದೆ. ಇಂತಹ…
ದೇಶ ವಿಶ್ವ ಪರಿಸರ ದಿನ: CRPFನಿಂದ ದೇಶಾದ್ಯಂತ ಸಸಿ ನೆಡುವ ಅಭಿಯಾನ June 6, 2026 Admin No Comments ವಿಶ್ವ ಪರಿಸರ ದಿನದ ಅಂಗವಾಗಿ, ಕರ್ನಾಟಕ ಮತ್ತು ಕೇರಳ ವಲಯದ CRPF ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಸಿಆರ್ಪಿಎಫ್ ವಲಯದ ಅಡಿಯಲ್ಲಿ ಬರುವ ಎಲ್ಲಾ…
ದೇಶ ಡಿಸೆಂಬರ್ 2026ರ ವೇಳೆಗೆ 75 ಲಕ್ಷ ಮನೆಗಳಿಗೆ ಮೇಲ್ಛಾವಣಿ ಸೌರಶಕ್ತಿ ಅಳವಡಿಕೆ ಗುರಿ: ಜೋಶಿ June 5, 2026 Admin No Comments ನವದೆಹಲಿ, ಜೂನ್ 05: ‘ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ’ಯು ಕೇವಲ 2 ವರ್ಷಗಳಲ್ಲಿ ಈಗಾಗಲೇ 40 ಲಕ್ಷ ಫಲಾನುಭವಿ ಕುಟುಂಬಗಳ ಮೈಲಿಗಲ್ಲನ್ನು ದಾಟಿದೆ. 2026…
ದೇಶ PM Awas Yojana: ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ June 4, 2026 Admin No Comments ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ದೇಶದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ಪಕ್ಕಾ ಮನೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ…
ದೇಶ ರೈತರ ಕೃಷಿ ವೆಚ್ಚ ಕಡಿಮೆ ಮಾಡಲು ಕೇಂದ್ರದಿಂದ ಹೊಲ ಉಳಿಸಿ ಅಭಿಯಾನ June 1, 2026 Admin No Comments ಭೋಪಾಲ, ಜೂನ್ 1: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chauhan) ಅವರು ಮಧ್ಯಪ್ರದೇಶದ ರೈಸನ್…