ಅಧ್ಯಾತ್ಮ ಗಣೇಶ ಚತುರ್ಥಿ: ಗಣಪನಿಗೆ ಏಕೆ ಅಗ್ರಪೂಜಿತ? ಇಲ್ಲಿದೆ ಪೌರಾಣಿಕ ಹಿನ್ನಲೆ September 14, 2026 Admin No Comments ಗಣೇಶ ಚತುರ್ಥಿ ಅಥವಾ ವಿನಾಯಕ ಚತುರ್ಥಿ ಭಾರತದ ಅತ್ಯಂತ ಜನಪ್ರಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಬ್ಬಗಳಲ್ಲಿ ಒಂದು. ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯಂದು ಗಣೇಶನ ಜನ್ಮದಿನವೆಂದು ನಂಬಿ…
ಅಧ್ಯಾತ್ಮ ನಾಗರ ಪಂಚಮಿ 2026: ಒಂದು ರೊಟ್ಟಿ, ನೂರು ಸಂಬಂಧ! August 17, 2026 Admin No Comments ನಾಗರ ಪಂಚಮಿ ಭಾರತದ ವಿವಿಧ ಭಾಗಗಳಲ್ಲಿ ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಗುವ ಪ್ರಮುಖ ಹಬ್ಬವಾಗಿದೆ. ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿಗೆ ವಿಶಿಷ್ಟವಾದ ಸಾಂಸ್ಕೃತಿಕ ಮಹತ್ವವಿದೆ.
ದೇಶ 80th Independence Day: ಸ್ವತಂತ್ರ ಶ್ರಾವಣವೇ? ಸಂಸ್ಕೃತಿಯ ಶ್ರಾವಣವೇ? August 15, 2026 Admin No Comments ಮಳೆ ಹನಿಗಳ ನಡುವೆ ಮೊಳಗುವ ಒಂದು ಪ್ರಶ್ನೆ — ಸ್ವಾತಂತ್ರ್ಯವನ್ನು ಪಡೆದ ನಾವು, ನಮ್ಮ ಬೇರುಗಳನ್ನು ಉಳಿಸಿಕೊಂಡಿದ್ದೇವೆಯೇ?“ಶ್ರಾವಣ ಬಂದರೆ ಹಸಿರು ಮೂಡುತ್ತದೆ; ಸ್ವಾತಂತ್ರ್ಯ ಬಂದರೆ ಆತ್ಮವಿಶ್ವಾಸ ಮೂಡಬೇಕು.
ಅಧ್ಯಾತ್ಮ ಮಳೆಯ ಸಿಂಚನದಲ್ಲಿ ಭಕ್ತಿಯ ಕಂಪನ ಶ್ರಾವಣ ಮಾಸದ ಮಹಿಮೆ August 12, 2026 Admin No Comments ಭಾರತೀಯ ಸಂಸ್ಕೃತಿಯಲ್ಲಿ ಕಾಲಚಕ್ರದ ಪ್ರತಿಯೊಂದು ಮಾಸಕ್ಕೂ ತನ್ನದೇ ಆದ ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವಿದೆ. ಅವುಗಳಲ್ಲಿ ಶ್ರಾವಣ ಮಾಸವು ಹಿಂದೂಗಳ ಪಾಲಿಗೆ ಅತ್ಯಂತ ಪವಿತ್ರ
ಅಭಿಮತ ಪುಸ್ತಕ ವಿಮರ್ಶೆ/ಪರಿಚಯ: ಕಾಫಿ ಕಿಂಗ್ August 5, 2026 Admin No Comments ಕರ್ನಾಟಕವನ್ನು ಇತ್ತೀಚಿನ ದಿನಗಳಲ್ಲಿ ಸೂಜಿಗಲ್ಲಿನಂತೆ ಸೆಳೆದ ವ್ಯಕ್ತಿಗಳಲ್ಲಿ ಒಬ್ಬರು ‘ಕೆಫೆ ಕಾಫಿ ಡೇ’ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ. ಯಶಸ್ವಿ (?) ಉದ್ಯಮಿಯಾಗಿ ಹಾಗೂ ಮಾಜಿ ಸಿಎಂ ದಿ.…
ಅಭಿಮತ ಶಿಕ್ಷಣ ಸೇವೆಯ ಯುಗ ಪುರುಷ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಜನ್ಮದಿನ August 1, 2026 Admin No Comments "ವಿದ್ಯೆಯೇ ವ್ಯಕ್ತಿಯ ಭವಿಷ್ಯವನ್ನು ರೂಪಿಸುವ ಶಕ್ತಿ; ಶಿಕ್ಷಣದ ಮೂಲಕ ಸಮಾಜವನ್ನು ಕಟ್ಟಬಹುದು" ಎಂಬ ಧ್ಯೇಯವನ್ನು ತಮ್ಮ ಜೀವನದ ಉದ್ದೇಶವನ್ನಾಗಿಸಿ ಕೊಂಡಿರುವ ಪದ್ಮಶ್ರೀ ಡಾ.ಪ್ರಭಾಕರ ಬಸವಪ್ರಭು ಕೋರೆ ಅವರ…
ಆರೋಗ್ಯ ಆರೋಗ್ಯದ ಅಮೃತಫಲ, ಪೋಷಕಾಂಶಗಳ ಪವರ್ಹೌಸ್: ಪಪ್ಪಾಯಿ August 1, 2026 Admin No Comments ಪಪ್ಪಾಯಿ ರುಚಿಕರವಾದ ಹಣ್ಣಾಗಿರುವುದರ ಜೊತೆಗೆ ಅನೇಕ ಪೌಷ್ಟಿಕಾಂಶಗಳ ಭಂಡಾರವಾಗಿದೆ. ಇದರಲ್ಲಿ ವಿಟಮಿನ್ A, ವಿಟಮಿನ್ C, ವಿಟಮಿನ್ E, ವಿಟಮಿನ್ K, ಫೋಲೇಟ್, ಪೊಟ್ಯಾಷಿಯಂ, ಮೆಗ್ನೀಷಿಯಂ, ಕ್ಯಾಲ್ಸಿಯಂ,…
ಕ್ರೀಡೆ ಸಾವನ್ನೇ ಗೆದ್ದ ಹುಡುಗಿಗೆ ಕಾಮನ್ವೆಲ್ತ್ನಲ್ಲಿ ಕಂಚಿನ ಪದಕ: ಕಾಮನ್ವೆಲ್ತ್ನಲ್ಲಿ ಕರುನಾಡಿನ ರೈತನ ಮಗಳ ಕೋಲ್ಮಿಂಚು..! July 31, 2026 Admin No Comments ಶಿಲ್ಪಾ ಶೈಲಾ ಗ್ಲಾಸ್ಗೋ ಕಾಮನ್ವೆಲ್ಸ್ ಗೇಮ್ಸ್ನ ಪ್ಯಾರಾ ಅಥ್ಲೇಟಿಕ್ಸ್ನ ಮಹಿಳೆಯರ ಎಫ್-57 ವಿಭಾಗದ ಶಾಟ್ಪುಟ್ನಲ್ಲಿ ಕಂಚು ಗೆದ್ದ ಅಥ್ಲೀಟ್.
ಉದ್ಯೋಗ ಕಂದಾಯ ಇಲಾಖೆ: ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ July 30, 2026 Admin No Comments ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಕರ್ನಾಟಕ ಕಂದಾಯ ಇಲಾಖೆಯಲ್ಲಿನ 572 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ.
ದೇಶ PMMVY Scheme: ಕೇಂದ್ರದಿಂದ ಗರ್ಭಿಣಿಯರಿಗೆ ಸಿಗಲಿದೆ 6 ಸಾವಿರ ರೂ.! ಹೇಗೆ ಅರ್ಜಿ ಸಲ್ಲಿಸಬೇಕು? July 30, 2026 Admin No Comments ಕೇಂದ್ರ ಸರ್ಕಾರ ಗರ್ಭಿಣಿ ಹಾಗೂ ಹಾಲುಣಿಸುವ ತಾಯಂದಿರ ಆರೋಗ್ಯ ಮತ್ತು ಪೌಷ್ಟಿಕತೆಯನ್ನು ಉತ್ತೇಜಿಸಲು ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಜಾರಿಗೊಳಿಸಿದೆ.