ಅಧ್ಯಾತ್ಮ ಭಜಗೋವಿಂದಂ ಶ್ಲೋಕ 2: ಹಣದ ಮೇಲಿನ ಮೋಹ ತೊರೆಯುವ ಸರಳ ಮಾರ್ಗ March 23, 2026 Admin No Comments ಆದಿ ಶಂಕರಚಾರ್ಯರು (Shankaracharya) ವಯೋವೃದ್ಧನನ್ನು ನೆಪಮಾಡಿಕೊಂಡು ನಮಗೆಲ್ಲರಿಗೂ ಉಪದೇಶಿಸುತ್ತಾ, ಲೌಕಿಕ ಜ್ಞಾನದ ಮಿತಿಯನ್ನು ತಿಳಿಸಿ ಆಧ್ಯಾತ್ಮಿಕ ಜ್ಞಾನದ ಶ್ರೇಷ್ಠತೆಯನ್ನು ಭಜಗೋವಿಂದಂ ಗ್ರಂಥದ ಮೊದಲನೆಯ ಶ್ಲೋಕದಲ್ಲಿ ತಿಳಿಸಿದರು. ಪರಮಸತ್ಯವಾದ…
ಅಧ್ಯಾತ್ಮ ಭಜಗೋವಿಂದಂ ಶ್ಲೋಕ – 1: ಭಜಗೋವಿಂದಂ ಭಾವಾರ್ಥ ತಿಳಿಸುವ ನಾರದ-ಸನತ್ಕುಮಾರ ಕಥೆ March 22, 2026 Admin No Comments ಭಜ ಗೋವಿಂದಂ ಎಂಬ ಮಹಾನ್ ಕೃತಿ ಆದಿ ಶಂಕರಾಚಾರ್ಯರು (Adi Shankracharya) ರಚಿಸಿದ್ದು, ಮಾನವನ ಜೀವನದ ನಿಜವಾದ ಅರ್ಥವನ್ನು ತಿಳಿಸುವ ಆಧ್ಯಾತ್ಮಿಕ ಸಂದೇಶಗಳನ್ನು ಹೊಂದಿದೆ. ಈ ಕೃತಿಯ…
ಅಧ್ಯಾತ್ಮ ಭಜಗೋವಿಂದಂ ಶ್ಲೋಕ – 1: ಭಜ ಮೂಢಮತೇ, ಸಂಪ್ರಾಪ್ತೇ ಸನ್ನಿಹಿತೇ ಕಾಲೇ, ನಹಿ ನಹಿ ರಕ್ಷತಿ ಡುಕೃಂಕರಣೇ ಅರ್ಥ March 21, 2026 Admin No Comments ಭಗವತ್ಪಾದ ಶ್ರೀ ಶಂಕರಾಚಾರ್ಯರು ರಚಿಸಿದ ಭಜಗೋವಿಂದಂ ಶ್ಲೋಕದ ಪ್ರತಿನಿತ್ಯ ಓದುವುದರಿಂದ ಸಂಸಾರದ ಜಂಜಾಟದಿಂದ ಪಾರಾಗುತ್ತೇವೆ. ಭಜಗೋವಿಂದಂ ಅರ್ಥ ಕನ್ನಡದಲ್ಲಿದೆ. ಶಂಕರಾಚಾರ್ಯರು ಪ್ರಸ್ಥಾನತ್ರಯಕ್ಕೆ ಭಾಷ್ಯ ರಚಿಸಿ, ವ್ಯಾಸರ ಅನುಜ್ಞೆಯಂತೆ…
ಅಧ್ಯಾತ್ಮ ಭಗವತ್ಪಾದ ಶ್ರೀ ಶಂಕರಾಚಾರ್ಯರು ರಚಿಸಿದ ಭಜಗೋವಿಂದಂ ಸರಣಿ March 20, 2026 Admin No Comments ಆದಿ ಶಂಕರಾಚಾರ್ಯರು ರಚಿಸಿದ ‘ಭಜಗೋವಿಂದಂ’ (Bhajagovindam) (ಮೋಹ ಮುದ್ಗರ) ಒಂದು ಪ್ರಸಿದ್ಧ ವೇದಾಂತ ಸ್ತೋತ್ರವಾಗಿದ್ದು, ಪ್ರಾಪಂಚಿಕ ಮೋಹವನ್ನು ತೊರೆದು ಭಗವಂತನ ನಾಮಸ್ಮರಣೆ ಮಾಡಲು ಕರೆ ನೀಡುತ್ತದೆ. ಇದು…
ಅಧ್ಯಾತ್ಮ ಆರೋಗ್ಯ ಆಯುರ್ವೇದ ವೈದ್ಯಶಾಸ್ತ್ರದಲ್ಲಿ ಯುಗಾದಿ: ಬೇವು-ಬೆಲ್ಲ ತಿನ್ನುವುದರ ಹಿಂದಿನ ವೈಜ್ಞಾನಿಕ ಕಾರಣ March 19, 2026 Shreedhar Kulkarni No Comments ಯುಗಾದಿ ಹಿಂದೂ ಧರ್ಮದಲ್ಲಿ ಶ್ರೇಷ್ಠವಾದ ಹಬ್ಬವಾಗಿದೆ. ಚೈತ್ರಮಾಸ ಶ್ಲುಕ್ಷ ಪಕ್ಷದ ಪಾಂಡ್ಯದಂದು ಬರುತ್ತದೆ. ಇದು ಹಿಂದೂಗಳಿಗೆ ಅಥವಾ ಭಾರತೀಯರಿಗೆ ವರ್ಷದ ಮೊದಲ ದಿನ “ಯುಗ” ಎಂದರೆ ಸೃಷ್ಠಿಯಕಾಲಮಾನ,…
ಅಧ್ಯಾತ್ಮ ವೇದಾಂತ ಪರಿಚಯ: ಪುರಾಣಗಳು ಎಂದರೇನು, ಹೇಗೆ ಹುಟ್ಟಿಕೊಂಡವು, ಎಷ್ಟು ಪುರಾಣಗಳಿವೆ? March 18, 2026 Admin No Comments ಸನಾತನ ಧರ್ಮದ ಮೂಲಗ್ರಂಥಗಳಾದ, ಜೀವನಕ್ಕೊಂದು ಕೈಪಿಡಿಯಂತಿರುವ ಉಪಪ್ರಧಾನ, ಸ್ಮೃತಿಗಳ ಬಗ್ಗೆ ಹಿಂದಿನ ಅಂಕಣದಲ್ಲಿ ತಿಳಿದಿದ್ದೆವು ಸ್ಮೃತಿಗಳು ಎಂದರೇನು, ಹೇಗೆ ಹುಟ್ಟಿಕೊಂಡವು, ಎಷ್ಟು ಸ್ಮೃತಿಗಳಿವೆ?. ಇಂದು ಇತಿಹಾಸ, ಪುರಾಣಗಳ…
ಅಧ್ಯಾತ್ಮ ವೇದಾಂತ ಪರಿಚಯ: ಸ್ಮೃತಿಗಳು ಎಂದರೇನು, ಹೇಗೆ ಹುಟ್ಟಿಕೊಂಡವು, ಎಷ್ಟು ಸ್ಮೃತಿಗಳಿವೆ? March 17, 2026 Admin No Comments ಸನಾತನ ಧರ್ಮದ ಮೂಲಗ್ರಂಥಗಳಾದ, ಜೀವನಕ್ಕೊಂದು ಕೈಪಿಡಿಯಂತಿರುವ ವೇದಗಳು, ಶಾಸ್ತ್ರಗಳ ಬಗ್ಗೆ ಹಿಂದಿನ ಅಂಕಣದಲ್ಲಿ ತಿಳಿದಿದ್ದೆವು ವೇದಾಂತ ಪರಿಚಯ: ಶಾಸ್ತ್ರಗಳ ಹುಟ್ಟು ಮತ್ತು ಅರ್ಥ ಮುಂದುವರೆದು ಸ್ಮೃತಿಗಳು, ಇತಿಹಾಸ…
ಅಧ್ಯಾತ್ಮ ವೇದಾಂತ ಪರಿಚಯ: ಶಾಸ್ತ್ರಗಳ ಹುಟ್ಟು ಮತ್ತು ಅರ್ಥ March 16, 2026 Admin No Comments ನಾವು ‘ಶಾಸ್ತ್ರ’ ಎಂಬ ಪದದ ಗಾಢತೆ, ವಿಶಾಲತೆ ಹಾಗೂ ಅರ್ಥವನ್ನು ತಿಳಿದೋ, ತಿಳಿಯದೆಯೋ ಅಥವಾ ತಪ್ಪು ತಿಳಿದೋ, ಹಲವು ಬಾರಿ ಸಂಭಾಷಣೆಯ ಮಧ್ಯೆ ಕೇಳಿರಬಹುದು ಇಲ್ಲವೇ ಉಪಯೋಗಿಸಿರಬಹುದು.…
ಅಧ್ಯಾತ್ಮ ವೇದಾಂತ ಪರಿಚಯ ಭಾಗ 2: ಪುರುಷಾರ್ಥಗಳ ಪ್ರಮುಖ ಮೂರು ಭಾವಾರ್ಥಗಳು March 15, 2026 Admin No Comments ನಾವು ಹಿಂದಿನ ಅಂಕಣದಲ್ಲಿ ಪುರುಷಾರ್ಥಗಳ ನಿರ್ವಚನ ಮತ್ತು ಮೂರು ಪುರುಷಾರ್ಥಗಳ ವಿಶ್ಲೇಷಣೆ ಕಂಡಿದ್ದೆವು. ವೇದಾಂತ ಪರಿಚಯ ಭಾಗ 1: ಪುರುಷಾರ್ಥಗಳು ಈ ಮೂರು ಪುರುಷಾರ್ಥಗಳಲ್ಲಿನ ಸ್ವಾಭಾವಿಕ ದೋಷಗಳು…
ಅಧ್ಯಾತ್ಮ ವೇದಾಂತ ಪರಿಚಯ ಭಾಗ 1: ಪುರುಷಾರ್ಥಗಳು March 14, 2026 Admin No Comments ಮಾನವ ಜನ್ಮದ ವೈಶಿಷ್ಟ್ಯತೆಯನ್ನು ತಿಳಿಸುವುದರೊಂದಿಗೆ, ಪ್ರಾಣಿಗಳ ಜೊತೆಗಿನ ಸಾಧರ್ಮ್ಯತೆ ಹಾಗು ವೈಧರ್ಮ್ಯತೆಯನ್ನು ತೋರಿಸುವ ಸಂಸ್ಕೃತ ಸುಭಾಷಿತ ಹೀಗಿದೆ: ಆಹಾರ ನಿದ್ರಾ ಭಯ ಮೈಥುನಂ ಚ ಸಮಾನ್ಯಮೇತತ್ಪಶುಭಿರ್ನರಾಣಾಮ್ ।…