ಅಧ್ಯಾತ್ಮ ಉಪನಿಷತ್ತಿನ ಕಥೆಗಳು: ಯಾಜ್ಞವಲ್ಕ್ಯ ಮಹರ್ಷಿಗಳಿಂದ ಜನಕ ರಾಜನು ಬ್ರಹ್ಮವಿದ್ಯೆ ಪಡೆದ ಪ್ರಸಂಗ March 13, 2026 Admin No Comments ಜನಕನು ಆಯೋಜಿಸಿದ್ದ ಯಜ್ಞದಲ್ಲಿ “ಬ್ರಹ್ಮವಿತ್ತಮ ಯಾರು? ಎಂಬ ಪರೀಕ್ಷೆಯಲ್ಲಿ ಯಾಜ್ಞವಲ್ಕ್ಯ ಮಹರ್ಷಿಗಳು ದಿಗ್ವಿಜಯ ಸಾಧಿಸಿದ ರೋಚಕ ಕಥೆ ನಮಗೆಲ್ಲ ತಿಳಿದೇ ಇದೆ̤. ಜನಕನು ಈ ಪರೀಕ್ಷೆಯನ್ನು ಆಯೋಜಿಸಿದ…
ಅಧ್ಯಾತ್ಮ ಉಪನಿಷತ್ತಿನ ಕಥೆಗಳು: ಜನಕರಾಜನ ಆಸ್ಥಾನದಲ್ಲಿ ಯಾಜ್ಞವಲ್ಕ್ಯ ಮಹರ್ಷಿಗಳ ಪಾಂಡಿತ್ಯ ಪರೀಕ್ಷೆ March 12, 2026 Admin No Comments ಮಿಥಿಲಾ ಸಾಮ್ರಾಜ್ಯ ಜನಕವಂಶಸ್ಥರ ಆಳ್ವಿಕೆಯಲ್ಲಿ ಸಂಪದ್ಭರಿತವಾಗಿ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದ್ದ ಕಾಲ. ಲೋಕದ ದೃಷ್ಟಿಗೆ ಜನಕವಂಶಸ್ಥ ರಾಜರುಗಳು ದಾನ, ಧರ್ಮ ಮಾಡುತ್ತಾ, ಕರ್ಮಯೋಗದ ಜೀವನಶೈಲಿಯನ್ನು ನಡೆಸುವವರಾಗಿದ್ದರೂ,…
ಅಧ್ಯಾತ್ಮ ಉಪನಿಷತ್ತಿನ ಕಥೆಗಳು: ಉಪಕೋಸಲನ ಗುರುಭಕ್ತಿ, ಸೇವಾತತ್ಪರತೆ, ಶ್ರದ್ಧೆ, ಕರ್ಮನಿಷ್ಟೆ ಮಾದರಿ March 11, 2026 Admin No Comments ಸತ್ಯಕಾಮ ಜಾಬಾಲ ತನ್ನ ಸತ್ಯನಿಷ್ಠೆ, ಗುರುಶುಶ್ರೂಷೆ, ವಿನಯ ಮುಂತಾದ ದೈವಿ ಗುಣಗಳ ಮತ್ತು ಶ್ರವಣ, ಮನನಾದಿ ಸಾಧನೆಗಳ ಮೂಲಕ ತತ್ವಸಾಕ್ಷಾತ್ಕಾರ ಮಾಡಿಕೊಂಡ ರೋಚಕ ಕಥೆಯನ್ನು ಈಗಾಗಲೇ ತಿಳಿದಿದ್ದೇವೆ.…
ಅಧ್ಯಾತ್ಮ ಉಪನಿಷತ್ತಿನ ಕಥೆಗಳು: ಭೃಗು ಮಹರ್ಷಿಗಳ ಬ್ರಹ್ಮಾನ್ವೇಷಣೆಯ ಸುಂದರ ಕಥೆ March 10, 2026 Admin No Comments ಶ್ರೀಕೃಷ್ಣಪರಮಾತ್ಮನು (Lord Krishna) ತನ್ನ ವಿಭೂತಿಗಳನ್ನು ವಿವರಿಸುವ ಸಂದರ್ಭದಲ್ಲಿ ಋಷಿಣಾಮ್ ‘ ಭೃಗುರಹಂ’ ಎಂದು ಗೀತೆಯಲ್ಲಿ ಹೇಳಿರುವುದು ಎಲ್ಲರಿಗೂ ತಿಳಿದಿದೆ. ಆದರೆ ‘ ಭೃಗು ಮಹರ್ಷಿಗಳ ಅಧ್ಯಾತ್ಮ…
ಅಧ್ಯಾತ್ಮ ಉಪನಿಷತ್: ಪ್ರಜಾಪತಿ ಬ್ರಹ್ಮ, ಇಂದ್ರ ಮತ್ತು ವಿರೋಚನ ಆತ್ಮಜ್ಞಾನದ ಕಥೆ March 9, 2026 Admin No Comments ಪ್ರಜಾಪತಿ ಬ್ರಹ್ಮ ಜಗತ್ತಿನಲ್ಲಿ ವಾಸಿಸುತ್ತಿದ್ದ ಜೀವಿಗಳಿಗೆ ಪರಿಪೂರ್ಣತೆಯನ್ನು ಪಡೆಯುವ ಮಾರ್ಗವನ್ನು ಉಪದೇಶಿಸುವ ಸಲುವಾಗಿ, ತ್ರಿಭುವನಗಳಿಗೂ ಕೇಳುವಂತೆ ಹೀಗೆ ಘೋಷಿಸುತ್ತಾರೆ, “ಯಾರು ಆತ್ಮವನ್ನು (ತನ್ನನ್ನು) ಅಜರಾಮರನು, ಹಸಿವು-ಬಾಯಾರಿಕೆರಹಿತನು, ಶೋಕಮುಕ್ತನು,…
ಅಧ್ಯಾತ್ಮ ಉಪನಿಷತ್ತಿನ ಕಥೆಗಳು: ಭೂಮಾ ವಿದ್ಯೆ ಅರಸಿ ಸನತ್ಕುಮಾರರ ಬಳಿ ಬಂದ ನಾರದ ಮಹರ್ಷಿ March 6, 2026 Admin No Comments ತ್ರಿಲೋಕಸಂಚಾರಿಯಾದ ನಾರದ ಮಹರ್ಷಿಗಳು ಒಮ್ಮೆ ವೇದಾಂತ ವಿಜ್ಞಾನದ ವಿಷಯವಾಗಿ ಚರ್ಚೆ ಮಾಡುತ್ತಿದ್ದ ಋಷಿಗಳ ಗುಂಪೊಂದನ್ನು ಕಂಡು, ತಮಗೂ ವೇದಾಂತದಲ್ಲಿ ಉಪದಿಷ್ಟವಾದ ಜ್ಞಾನವನ್ನು ನೀಡಬೇಕೆಂದು ಕೇಳಿದರು. ನಾರದರಂತಹ ಮೇಧಾವಿ…
ಅಧ್ಯಾತ್ಮ ಉಪನಿಷತ್ತಿನ ಕಥೆಗಳು: ರಾಜರ್ಷಿಯ ವಿದ್ಯಾಗರ್ವ ಭಂಗ ಮಾಡಿದ ರಾಜ March 5, 2026 Admin No Comments ಒಂದಾನೊಂದು ಕಾಲದಲ್ಲಿ ಅರುಣನೆಂಬ ಆಚಾರ್ಯ ಹಲವಾರು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಾ ಗುರುಕುಲ ನಡೆಸುತ್ತಿದ್ದ ತನ್ನ ಮಗನಿಗೆ ತಾನೇ ವೇದವಿದ್ಯೆಯನ್ನು ಕಲಿಸಿ, ಅವನನ್ನು ಪಾರಂಗತನನ್ನಾಗಿ ಮಾಡಿದ್ದ ಒಂದು ದಿನ…
ಅಧ್ಯಾತ್ಮ ಉಪನಿಷತ್ತಿನ ಕಥೆಗಳು: ಉಶಸ್ತಿ ಚಾಕ್ರಾಯಣನ ಸರಳ ಜೀವನ, ಉದಾತ್ತ ಚಿಂತನೆ ಪ್ರೇರಣಾದಾಯಕ March 4, 2026 Admin No Comments ಈ ಕಥೆ ಛಾಂದೋಗ್ಯ ಉಪನಿಷತ್ತು ನ ಭಾಗ.ಒಂದಾನೊಂದು ಕಾಲದಲ್ಲಿ ಕುರು ಸಂಸ್ಥಾನದಲ್ಲಿ ಉಶಸ್ತಿ ಚಾಕ್ರಾಯಣನೆಂಬ ವೈದಿಕ ಬ್ರಾಹ್ಮಣ ಗೃಹಸ್ಥಾಶ್ರಮವನ್ನು ಪ್ರವೇಶಿಸಿ, ವರ್ಣಾಶ್ರಮಧರ್ಮಾನುಸಾರ ಜೀವನ ನಡೆಸುತ್ತಿದ್ದ. ಯಾಗಾದಿಗಳ ಪೌರೋಹಿತ್ಯ…
ಅಧ್ಯಾತ್ಮ ಉಪನಿಷತ್ತಿನ ಕಥೆಗಳು: ದಾಸಿ ಪುತ್ರ ಸತ್ಯಕಾಮನಿಗೆ ಬ್ರಹ್ಮಜ್ಞಾನ ನೀಡಿದ ಆಚಾರ್ಯ ಗೌತಮ March 3, 2026 Admin No Comments ಹಳ್ಳಿಯೊಂದರಲ್ಲಿ ಮಕ್ಕಳೆಲ್ಲ ಆಡುತ್ತಿದ್ದರು. ಅದರೊಲ್ಲೊಬ್ಬ ಸ್ನೇಹಿತರೊಡನೆ ಸ್ನೇಹದಲ್ಲಿ ಆಟವಾಡುತ್ತಿದ್ದರೂ ಅವನ ಕಣ್ಣುಗಳು ಅವನ ಅಂತರ್ಮುಖತ್ವವನ್ನು ಸೂಚಿಸುತ್ತಿದ್ದವು. ಒಬ್ಬನೇ ಕುಳಿತು ಹಲವಾರು ಮೂಲಭೂತ ಪ್ರಶ್ನೆಗಳ ಬಗ್ಗೆ ಯೋಚಿಸುವುದು ಅವಕಾಶ…
ಅಧ್ಯಾತ್ಮ ಉಪನಿಷತ್ತಿನ ಕಥೆಗಳು: ದೇವತೆಗಳ ಅಹಂ ಮುರಿದ ಭಗವತಿ ಹೈಮವತಿ ಉಮೆ March 2, 2026 Admin No Comments ಒಂದಾನೊಂದು ಕಾಲದಲ್ಲಿ ದೇವಾಸುರರ ಯುದ್ಧದಲ್ಲಿ ದೇವತೆಗಳು ವಿಜಯಸಾಧಿಸಿ ಸಂಭ್ರಮದಿಂದ ಸಂತೋಷಕೂಟವನ್ನು ಏರ್ಪಡಿಸಿದ್ದರು. ಎಲ್ಲಾ ದೇವತೆಗಳು ತಮ್ಮ ತಮ್ಮ ನಾಯಕರಾದ ದೇವತೆಗಳೇ ಈ ವಿಜಯಕ್ಕೆ ಕಾರಣ ಎಂದು ಬೀಗುತ್ತಿದ್ದರು.…