Uncategorized ಸಾಂಪ್ರದಾಯಿಕ ಬೆಳೆ ಬಿಟ್ಟು ಚಿಯಾ ಬೆಳೆದು ಅಪಾರ ಲಾಭ ಪಡೆದ ಬೀದರ್ನ ರೈತ March 9, 2026 Admin No Comments ಬೀದರ್, ಮಾ.09: ಬೀದರ್ (Bidar) ಜಿಲ್ಲೆಯ ಸಾಂಪ್ರದಾಯಿಕ ಬೆಳೆಗಳಾದ ಉದ್ದಿನಕಾಳು, ಸೋಯಾಬಿನ್ ಹಾಗೂ ಕಬ್ಬು ಬಿಟ್ಟು, ಓರ್ವ ರೈತ (Farmer) ಚಿಯಾ ಬೆಳೆ ಬೆಳೆಯುವ ಮೂಲಕ ಉತ್ತಮ…
ಅಭಿಮತ ಅಭಿಮತ: ಮಧ್ಯಪ್ರಾಚ್ಯದ ರಕ್ತಪಾತ, ಇಸ್ರೇಲ್ ಮತ್ತು ಅಮೆರಿಕದ ಕರಾಳ ಮುಖ March 9, 2026 Admin No Comments ಹಲವಾರು ದಶಕಗಳಿಂದ, ಜಾಗತಿಕ ರಾಜಕೀಯ ವಿಶ್ಲೇಷಕರು, ಪಾಶ್ಚಿಮಾತ್ಯ ಮಾಧ್ಯಮಗಳು ಮತ್ತು ವಿಶ್ವಸಂಸ್ಥೆಯಂತಹ ಸಂಸ್ಥೆಗಳು ಮಧ್ಯಪ್ರಾಚ್ಯದ ಸಂಘರ್ಷವನ್ನು ಕೇವಲ ತೈಲ, ವ್ಯಾಪಾರ, ಗಡಿ ವಿವಾದಗಳು ಮತ್ತು ಭೌಗೋಳಿಕ ರಾಜಕೀಯದ…
ಕ್ರೀಡೆ First Time Ever: ಭಾರತದ ಮುಡಿಗೆ T20 ವಿಶ್ವಕಪ್, ಹಲವು ದಾಖಲೆ ಸೃಷ್ಟಿ March 9, 2026 Admin No Comments 2026ರ ಐಸಿಸಿ ಟಿ20 ವಿಶ್ವಕಪ್ (T20 World Cup) ಫೈನಲ್ನಲ್ಲಿ ಟಿಂ ಇಂಡಿಯಾ (Team India) ತಂಡವು ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಹಲವು ಐತಿಹಾಸಿಕ…
ಆರೋಗ್ಯ ಆಯುರ್ವೇದ ಹೆಲ್ತ್ ಟಿಪ್ಸ್: ತುಪ್ಪ, ಬೆಣ್ಣೆ, ಸೇವನೆಯಿಂದ ಆಗುವ ಪ್ರಯೋಜನ ತಿಳಿಯಿರಿ March 9, 2026 Dr. Shruti Kundaragi No Comments ಸ್ನಿಗ್ಧವಾದ ಆಹಾರವನ್ನು (ತುಪ್ಪ/ಬೆಣ್ಣೆ/ಎಣ್ಣೆ ಹಾಕಿದ) ಸೇವಿಸುವುದು ಉತ್ತಮವೆಂದು ಆಯುರ್ವೇದವು (Ayurveda) ಸೂಚಿಸುತ್ತದೆ. ಇಂತಹ ಆಹಾರವು ರುಚಿಕರವಾಗಿದ್ದು, ತುಪ್ಪವು ಅಗ್ನಿಯನ್ನು ಪ್ರಜ್ವಲಿಸುವಂತೆ ಜೀರ್ಣಾಗ್ನಿಯ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಪರಿಣಾಮವಾಗಿ…
ಅಧ್ಯಾತ್ಮ ಉಪನಿಷತ್: ಪ್ರಜಾಪತಿ ಬ್ರಹ್ಮ, ಇಂದ್ರ ಮತ್ತು ವಿರೋಚನ ಆತ್ಮಜ್ಞಾನದ ಕಥೆ March 9, 2026 Admin No Comments ಪ್ರಜಾಪತಿ ಬ್ರಹ್ಮ ಜಗತ್ತಿನಲ್ಲಿ ವಾಸಿಸುತ್ತಿದ್ದ ಜೀವಿಗಳಿಗೆ ಪರಿಪೂರ್ಣತೆಯನ್ನು ಪಡೆಯುವ ಮಾರ್ಗವನ್ನು ಉಪದೇಶಿಸುವ ಸಲುವಾಗಿ, ತ್ರಿಭುವನಗಳಿಗೂ ಕೇಳುವಂತೆ ಹೀಗೆ ಘೋಷಿಸುತ್ತಾರೆ, “ಯಾರು ಆತ್ಮವನ್ನು (ತನ್ನನ್ನು) ಅಜರಾಮರನು, ಹಸಿವು-ಬಾಯಾರಿಕೆರಹಿತನು, ಶೋಕಮುಕ್ತನು,…
ಕ್ರೀಡೆ T20 World Cup: ವಿಶ್ವಕಪ್ ಗೆ ಮುತ್ತಿಟ್ಟ ಭಾರತ, ಸತತ 2ನೇ ಬಾರಿ ಚಾಂಪಿಯನ್ March 8, 2026 Admin No Comments ಗುಜರಾತ್ ನ ನರೇಂದ್ರ ಮೋದಿ (Narendra Modi) ಕ್ರೀಡಾಂಗಣದಲ್ಲಿ ರವಿವಾರ (ಮಾ. 08) ನ್ಯೂಜಿಲೆಂಡ್ (New Zealand) ಮತ್ತು ಟಿಂ ಇಂಡಿಯಾ (Team India) ನಡುವೆ ಟಿ20…
ಆರೋಗ್ಯ ಆಯುರ್ವೇದ ಹೆಲ್ತ್ ಟಿಪ್ಸ್: ಆಹಾರವನ್ನು ಮತ್ತೆ ಬಿಸಿ ಮಾಡಿ ತಿನ್ನುವುದರಿಂದ ಉಂಟಾಗುವ ಅಡ್ಡಪರಿಣಾಮಗಳು March 6, 2026 Dr. Shruti Kundaragi No Comments ಪಥ್ಯೇ ಸತಿ ಗದಾರ್ತಸ್ಯ ಕಿಮೌಷಧನಿಷೇವನೈಃಪಥ್ಯೇ ಅಸತಿ ಗದಾರ್ತಸ್ಯ ಕಿಮೌಷಧನಿಷೇವನೈಃ “ಪಥ್ಯವಾದ ಆಹಾರ ಇದ್ದರೆ ಪ್ರತ್ಯೇಕ ಔಷಧೋಪಚಾರದ ಅಗತ್ಯವಿಲ್ಲ;ಅಪಥ್ಯವಾದ ಆಹಾರ ಇದ್ದರೆ, ಔಷಧೋಪಚಾರವೂ ಫಲಪ್ರದವಾಗುವುದು ಅನುಮಾನ.” ಈ ವಿಶ್ವದಲ್ಲಿರುವ…
ಅಧ್ಯಾತ್ಮ ಉಪನಿಷತ್ತಿನ ಕಥೆಗಳು: ಭೂಮಾ ವಿದ್ಯೆ ಅರಸಿ ಸನತ್ಕುಮಾರರ ಬಳಿ ಬಂದ ನಾರದ ಮಹರ್ಷಿ March 6, 2026 Admin No Comments ತ್ರಿಲೋಕಸಂಚಾರಿಯಾದ ನಾರದ ಮಹರ್ಷಿಗಳು ಒಮ್ಮೆ ವೇದಾಂತ ವಿಜ್ಞಾನದ ವಿಷಯವಾಗಿ ಚರ್ಚೆ ಮಾಡುತ್ತಿದ್ದ ಋಷಿಗಳ ಗುಂಪೊಂದನ್ನು ಕಂಡು, ತಮಗೂ ವೇದಾಂತದಲ್ಲಿ ಉಪದಿಷ್ಟವಾದ ಜ್ಞಾನವನ್ನು ನೀಡಬೇಕೆಂದು ಕೇಳಿದರು. ನಾರದರಂತಹ ಮೇಧಾವಿ…
ಕ್ರೀಡೆ T20 World Cup: ಇಂಗ್ಲೆಂಡ್ ಔಟ್, ಫೈನಲ್ ಪ್ರವೇಶಿಸಿದ ಭಾರತ March 5, 2026 Nandish No Comments T20 ವಿಶ್ವಕಪ್ನ (T20 World Cup) ಇಂಗ್ಲೆಂಡ್ ಔಟ್, ಫೈನಲ್ ಪ್ರವೇಶಿಸಿದ ಭಾರತ ಎರಡನೇ ಸೆಮಿಫೈನಲ್ (Semifinal) ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ ರೋಚಕತೆಯಿಂದ ಕೂಡಿತ್ತು.…
ಧಾರವಾಡ ಹೋಳಿ: ಹುಬ್ಬಳ್ಳಿ, ಬೆಂಗಳೂರು, ಬಳ್ಳಾರಿಯಿಂದ ವಿಶೇಷ ರೈಲು, ಬಾಗಲಕೋಟೆ-ವಿಜಯಪುರ ನಡುವೆ ಈ 2 ದಿನ ಟ್ರೈನ್ ಇಲ್ಲ March 5, 2026 Admin No Comments ಹುಬ್ಬಳ್ಳಿ, ಮಾ.05: ಹೋಳಿ (Holi) ಹಬ್ಬದ ನಿಮಿತ್ತ ಉಂಟಾಗುವ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ನೈಋತ್ಯ ರೈಲ್ವೆಯು (South Western Railway) ವಿಶೇಷ ರೈಲುಗಳನ್ನು ಓಡಿಸಲು…