ಕ್ರೀಡೆ ರಾಷ್ಟ್ರಧ್ವಜಕ್ಕೆ ಅಪಮಾನ: ಹಾರ್ದಿಕ್ ಪಾಂಡ್ಯ ವಿರುದ್ಧ ದೂರು ದಾಖಲು March 12, 2026 Nandish No Comments ನವದೆಹಲಿ, ಮಾರ್ಚ್ 12: ಅಹಮದಾಬಾದ್ನ ಕೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ವಿಜಯೋತ್ಸವದ ಸಂದರ್ಭದಲ್ಲಿ ರಾಷ್ಟ್ರೀಯ ಧ್ವಜಕ್ಕೆ ಅವಮಾನ (Insulting national Flag) ಮಾಡಿದ ಆರೋಪದ ಮೇಲೆ ಕ್ರಿಕೆಟ್ಗ…
ದೇಶ ಭಾರತದಲ್ಲಿ 1 ಜಿಬಿ ಡೇಟಾ ಜಗತ್ತಿನಲ್ಲೇ ಅತ್ಯಂತ ಕಡಿಮೆ ಬೆಲೆ: ಅಶ್ವಿನಿ ವೈಷ್ಣವ್ March 12, 2026 Admin No Comments ನವದೆಹಲಿ, ಮಾರ್ಚ್ 12: ತಂತ್ರಜ್ಞಾನವನ್ನು ಪ್ರಜಾಸತ್ತಾತ್ಮಕಗೊಳಿಸಿ ನಾಗರಿಕರನ್ನು ಸಬಲೀಕರಣಗೊಳಿಸುವ ದೃಷ್ಟಿಕೋನದಿಂದ ಭಾರತ ಸರ್ಕಾರವು (Union Government) 2015ರ ಜುಲೈನಲ್ಲಿ ಡಿಜಿಟಲ್ ಇಂಡಿಯಾ (Digital India) ಕಾರ್ಯಕ್ರಮವನ್ನು ಆರಂಭಿಸಿತು.…
ರಾಜ್ಯ ಬೇಸಿಗೆ ಆರಂಭದಲ್ಲೇ ರಾಜ್ಯದಲ್ಲಿ 37°C ತಾಪಮಾನ: 3 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ March 12, 2026 Admin No Comments ಬೆಂಗಳೂರು, ಮಾರ್ಚ್ 12: ಬೇಸಿಗೆ (Summer) ಆರಂಭವಾಗಿದ್ದು, ಸೂರ್ಯ ನೆತ್ತಿ ಸುಡುತ್ತಿದ್ದಾನೆ.ಮಧ್ಯಾಹ್ನದ ಹೊತ್ತಲ್ಲಿ ಅನವಶ್ಯಕವಾಗಿ ಹೊರಗಡೆತಿರುಗಾಡಬೇಡಿ ಎಂದು ಆರೋಗ್ಯ ಇಲಾಖೆ (Health Department) ಸೂಚನೆ ನೀಡಿದೆ. ಬೇಸಿಗೆ…
ಆರೋಗ್ಯ ಆಯುರ್ವೇದ ಹೆಲ್ತ್ ಟಿಪ್ಸ್: ಹಾಲಿನೊಂದಿಗೆ ಈ ಹಣ್ಣುಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಕುತ್ತು March 12, 2026 Dr. Shruti Kundaragi No Comments ಒಂದಕ್ಕೊಂದು ಹೊಂದಾಣಿಕೆಯಾಗದ ಶಕ್ತಿ ಅಥವಾ ಪ್ರಭಾವವಿರುವ ಆಹಾರಗಳನ್ನು ಒಟ್ಟಿಗೆ ಸೇವಿಸುವುದರಿಂದ ರೋಗಗಳು ಬರುತ್ತವೆ ಎಂದು ಆಯುರ್ವೇದಲ್ಲಿ (Ayurveda) ಹೇಳಲಾಗಿದೆ. ವೀರ್ಯ ವಿರೋಧವಾಗದ ಆಹಾರವನ್ನು ಸೇವಿಸಬೇಕು. ಇಲ್ಲಿ ವೀರ್ಯವೆಂದರೆ…
ಅಧ್ಯಾತ್ಮ ಉಪನಿಷತ್ತಿನ ಕಥೆಗಳು: ಜನಕರಾಜನ ಆಸ್ಥಾನದಲ್ಲಿ ಯಾಜ್ಞವಲ್ಕ್ಯ ಮಹರ್ಷಿಗಳ ಪಾಂಡಿತ್ಯ ಪರೀಕ್ಷೆ March 12, 2026 Admin No Comments ಮಿಥಿಲಾ ಸಾಮ್ರಾಜ್ಯ ಜನಕವಂಶಸ್ಥರ ಆಳ್ವಿಕೆಯಲ್ಲಿ ಸಂಪದ್ಭರಿತವಾಗಿ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದ್ದ ಕಾಲ. ಲೋಕದ ದೃಷ್ಟಿಗೆ ಜನಕವಂಶಸ್ಥ ರಾಜರುಗಳು ದಾನ, ಧರ್ಮ ಮಾಡುತ್ತಾ, ಕರ್ಮಯೋಗದ ಜೀವನಶೈಲಿಯನ್ನು ನಡೆಸುವವರಾಗಿದ್ದರೂ,…
ದೇಶ ರೈತರಿಗೆ ಸಿಹಿ ಸುದ್ದಿ: ಮಾರ್ಚ್ 13 ರಂದು ಖಾತೆಗೆ ಪಿಎಂ ಕಿಸಾನ್ ಸಮ್ಮಾನ್ ಹಣ ಜಮೆ March 11, 2026 Admin No Comments ನವದೆಹಲಿ, ಮಾರ್ಚ್ 11: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ (Pradhan Mantri Kisan Samman Nidhi Yojana (PM-KISAN)) ಯೋಜನೆಯ 22ನೇ ಕಂತನ್ನು ಪ್ರಧಾನಿ ನರೇಂದ್ರ ಮೋದಿ…
ಶಿಕ್ಷಣ ಶೃಂಗೇರಿ ಶ್ರೀ ಶಾರದಾ ಪೀಠದಿಂದ ಮಕ್ಕಳಿಗೆ ಬೇಸಿಗೆ ಶಿಬಿರ: ಉಚಿತ ಪ್ರವೇಶ! March 11, 2026 Admin No Comments ಶೃಂಗೇರಿ ಶ್ರೀ ಶಾರದಾ ಪೀಠದ (Sringeri Sharada Peetha) ಬಾಲಭಾರತೀವತಿಯಿಂದ ಮಕ್ಕಳಲ್ಲಿ ಧಾರ್ಮಿಕ ಮೌಲ್ಯಗಳು, ನೈತಿಕತೆ ಹಾಗೂ ಸಂಸ್ಕಾರಗಳನ್ನು ಬೆಳೆಸುವ ಉದ್ದೇಶದಿಂದ “ಸಂಸ್ಕಾರ ಸುಧಾ” 7 /…
ಶಿಕ್ಷಣ AIIMS 2551 ನರ್ಸಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಸುವುದು ಹೇಗೆ, ಅರ್ಹತೆ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ March 11, 2026 Admin No Comments ನವದೆಹಲಿ, ಮಾರ್ಚ್ 11: ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ನರ್ಸಿಂಗ್ ಅಧಿಕಾರಿ ನೇಮಕಾತಿ (Nursing Officer Recruitment) ಸಾಮಾನ್ಯ ಅರ್ಹತಾ ಪರೀಕ್ಷೆ (NORCET) ಅಡಿಯಲ್ಲಿ…
ಕ್ರೀಡೆ IPL 2026ರ ಪಂದ್ಯಗಳ ವೇಳಾಪಟ್ಟಿ ಪ್ರಕಟ, ಮೊದಲ ಪಂದ್ಯ RCB vs SRH March 11, 2026 Nandish No Comments ಕೋಟ್ಯಾಂತರ ಅಭಿಮಾನಿಗಳು ನಿರೀಕ್ಷಿಸುತ್ತಿದ್ದ IPL 2026ರ ಪಂದ್ಯಗಳ ವೇಳಾಪಟ್ಟಿಯನ್ನು (IPL 2026 schedule announcement) ಬಿಸಿಸಿಐ (BCCI) ಪ್ರಕಟಿಸಿದೆ. ಮೊದಲ ಹಂತ ಪಟ್ಟಿ ಇದಾಗಿದ್ದು, ಕೆಲವೇ ದಿನಗಳ…
ಕ್ರೀಡೆ IPL 2026ರ ಮೊದಲ ಹಂತದ ವೇಳಾಪಟ್ಟಿ ಶೀಘ್ರದಲ್ಲೇ ಬಿಡುಗಡೆ: ಉದ್ಘಾಟನಾ ಪಂದ್ಯದಲ್ಲಿ RCB ಕಣಕ್ಕೆ? March 11, 2026 Nandish No Comments ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಬಿಸಿಸಿಐ (BCCI) ಐಪಿಎಲ್ನ ವೇಳಾಪಟ್ಟಿಯನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಿದೆ. ವಿಳಂಬ ಯಾಕೆ? ತಮಿಳುನಾಡು, ಪಶ್ಚಿಮ…