ವಿದೇಶ ಪಾಕಿಸ್ತಾನ – ಅಫ್ಘಾನಿಸ್ತಾನ ನಡುವಿನ ಉಗ್ರ ಸಂಘರ್ಷಕ್ಕೆ ಕಾರಣವೇನು?: ಇಲ್ಲಿದೆ ವಿವರ February 28, 2026 Admin No Comments ಕಾಬೂಲ್/ಇಸ್ಲಾಮಾಬಾದ್, ಫೆ. 28: ಗಡಿ ಸಮಸ್ಯೆ ಹಾಗೂ ಗಡಿಯಲ್ಲಿನ ತಾಲಿಬಾನ್ ಭಯೋತ್ಪದಾನೆ ಸಮಸ್ಯೆ ಮುಂದಿಟ್ಟುಕೊಂಡು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ (Afghanistan-Pakistan War) ಮತ್ತೊಮ್ಮೆ ನೇರಾನೇರ ಸಂಘರ್ಷಕ್ಕೆ ಇಳಿದಿವೆ.…
ದೇಶ ಪಿಎಂ ಕಿಸಾನ್ 22ನೇ ಕಂತು ಶೀಘ್ರದಲ್ಲೇ ಬಿಡುಗಡೆ, ಆದ್ರೆ, ಇ-ಕೆವೈಸಿ ಕಡ್ಡಾಯ February 28, 2026 Admin No Comments Pradhan Mantri Kisan Samman Nidhi Yojana (PM-KISAN) ಯೋಜನೆಯ 22ನೇ ಕಂತು ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದೆ. ಇ-ಕೆವೈಸಿ ಪೂರ್ಣಗೊಳಿಸಿದ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ…
ಅಭಿಮತ ವಂದೇ ಮಾತರಂ 150 ಹೊತ್ತಲ್ಲಿ ಸಂಪೂರ್ಣ ಗೌರವ February 28, 2026 Admin No Comments ಹಿಂದೆ ಪರಕೀಯರ ದಾಸ್ಯಕ್ಕೆ ಸೋತು ಸುಣ್ಣವಾಗಿ, ಸ್ವಾತಂತ್ರಕ್ಕಾಗಿ ಹಗಲಿರುಳು ಹಪಹಪಿಸಿತ್ತಿದ್ದ ಸ್ವದೇಶಿ ಮನಸ್ಸಿನ ಹೋರಾಟಗಾರರ ಕಂಠಗಳಿಗೆ ಅಕ್ಷರಶಃ ಧ್ವನಿಯಾಗಿ ಎಲ್ಲರನ್ನು ಒಗ್ಗೂಡಿಸಿ, ಹೋರಾಟಕ್ಕೆ ಶಕ್ತಿ ತುಂಬಿದ್ದು “ವಂದೇ…
ಧಾರವಾಡ ರಾಜ್ಯ ಐತಿಹಾಸಿಕ ನವಲಗುಂದ ರಾಮಲಿಂಗ ಕಾಮದೇವನ ದರ್ಶನ ಇಂದಿನಿಂದ ಆರಂಭ February 28, 2026 Admin No Comments ನವಲಗುಂದ, ಫೆಬ್ರವರಿ 28: ವೈಭವದ ಹೋಳಿ ಹುಣ್ಣಿಮೆ ಆಚರಣೆಗೆ ನವಲಗುಂದ (Navalagund) ಮತ್ತೊಮ್ಮೆ ಸಿದ್ಧಗೊಂಡಿದೆ. ಹೋಳಿ ಹುಣ್ಣಿಮೆ (Holi Hunnime) ಅಂದರೆ ರಂಗು ರಂಗಿನ ಬಣ್ಣ ಎರಚಿ…
ಅಧ್ಯಾತ್ಮ ಉಪನಿಷತ್ ಕಥಾಮಾಲ: ದ..ದ..ದ..ಉಪನಿಷತ್ತಿನ ಕಥೆಗಳು ಸಾರ್ಥಕ ಜೀವನಕ್ಕೆ ದಾರಿದೀಪಗಳು -2 February 28, 2026 Admin No Comments ಪ್ರಜಾಪತಿ ಬ್ರಹ್ಮನು ಜೀವಿಗಳ ಕರ್ಮಾನುಸಾರ ಸಾಧನ(ಉಪಾಧಿ), ಭೋಗವಿಷಯ ಮತ್ತು ಲೋಕಗಳನ್ನು ಸೃಷ್ಟಿಸಿದ್ಧಾನೆ. ಪುಣ್ಯಪ್ರಾಧಾನ್ಯವಿರುವ ಜೀವಿಗಳು ಶ್ರೇಷ್ಠ ಉಪಾಧಿಯನ್ನು ಪಡೆದು ಸ್ವರ್ಗಲೋಕದಲ್ಲಿ ಜೀವಿಸುತ್ತಿದ್ದಾರೆ, ಪಾಪಪ್ರಧಾನವುಳ್ಳ ಜೀವಿಗಳು ನೀಡ ಉಪಾಧಿಯೊಂದಿಗೆ…
ಆರೋಗ್ಯ ಕಡಿಮೆ ನೀರು ಕುಡಿಯುವುದರಿಂದ ಯಾವೆಲ್ಲ ರೋಗಗಳು ಬರುತ್ತವೆ? ಆಯುರ್ವೇದ ಹೆಲ್ತ್ ಟಿಪ್ಸ್ February 28, 2026 Dr. Shruti Kundaragi No Comments ನೀರು ಕಡಿಮೆ ಕುಡಿಯುವುದರಿಂದ ಕೆಲವು ನಿರ್ದಿಷ್ಟ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಆಹಾರ ತಿನ್ನುವ ಆಸಕ್ತಿ ಕಡಿಮೆಯಾಗುವುದು, ಶೀತ, ಹಸಿವಿನ ಕೊರತೆ, ಬಾವು, ಕ್ಷಯರೋಗ, ಅತಿಯಾದ ಜೊಲ್ಲು…
ಧಾರವಾಡ ರಾಜ್ಯ ಧಾರವಾಡ: SSLC ಪೂರ್ವಭಾವಿ ಪರೀಕ್ಷೆ-1ರಲ್ಲಿ 10,936 ವಿದ್ಯಾರ್ಥಿಗಳು ಫೇಲ್, ವರದಿ February 27, 2026 Admin No Comments ಹುಬ್ಬಳ್ಳಿ, ಫೆಬ್ರವರಿ 27: ಈ ವರ್ಷ ಧಾರವಾಡ (Dharwad) ಜಿಲ್ಲೆಯ ಎಸ್ಎಸ್ಎಲ್ಸಿ ಪೂರ್ವಭಾವಿ ಪರೀಕ್ಷೆ-1ರಲ್ಲಿ (SSLC Preliminary Exam-1) ವಿದ್ಯಾರ್ಥಿಗಳ ಫಲಿತಾಂಶ ತೃಪ್ತಿಕರವಾಗಿರಲಿಲ್ಲ. ಒಟ್ಟು 26,270 ವಿದ್ಯಾರ್ಥಿಗಳಲ್ಲಿ…
ಗದಗ ರಾಜ್ಯ ದಾವಣಗೆರೆ-ಚಿತ್ರದುರ್ಗ, ಗದಗ–ವಾಡಿ ರೈಲು ಮಾರ್ಗ 2027ಕ್ಕೆ ಪೂರ್ಣ: ಸೋಮಣ್ಣ February 27, 2026 Admin No Comments ದಾವಣಗೆರೆ/ಚಿತ್ರದುರ್ಗ ಫೆ.27: ದಾವಣಗೆರೆ ಮತ್ತು ಚಿತ್ರದುರ್ಗ (Davangere-Chitradurga) ನಡುವಿನ ನೇರ ರೈಲು ಮಾರ್ಗವು 2027ರ ಜೂನ್ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಕಾಮಗಾರಿಯನ್ನು ವೇಗಗೊಳಿಸಲು ಗುತ್ತಿಗೆದಾರರಿಗೆ ಕೇಂದ್ರ ರೈಲ್ವೆ…
ರಾಜ್ಯ Bengaluru Karaga 2026: ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವಕ್ಕೆ ದಿನಾಂಕ ನಿಗದಿ February 27, 2026 Admin No Comments ಬೆಂಗಳೂರು, ಫೆಬ್ರವರಿ 27: ವಿಶ್ವವಿಖ್ಯಾತ, ಐತಿಹಾಸಿಕ ಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವಕ್ಕೆ (Bengaluru Karaga Festival) ದಿನಾಂಕ ನಿಗದಿಯಾಗಿದೆ. ಮಾರ್ಚ್ 30ರಿಂದ ಏಪ್ರಿಲ್ 1ರವರೆಗೆ ಬೆಂಗಳೂರು ಕರಗ…
ಆರೋಗ್ಯ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರ ಪ್ರಯೋಜನ ತಿಳಿಯಿರಿ, ಆಯುರ್ವೇದ ಹೆಲ್ತ ಟಿಪ್ಸ್ February 27, 2026 Dr. Shruti Kundaragi No Comments ನೀರು ಎಲ್ಲಾ ಜೀವಿಗಳಿಗೆ ಅತ್ಯಗತ್ಯ ಮತ್ತು ಜೀವನದ ಆಧಾರವಾಗಿದೆ. ನೀರಿಲ್ಲದೆ ಜೀವನವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಆಯುರ್ವೇದದ ಸಾಂಪ್ರದಾಯಿಕ ಗ್ರಂಥಗಳು ನೀರಿನ ಮಹತ್ವವನ್ನು ಉಲ್ಲೇಖಿಸಿವೆ. ಆಯುರ್ವೇದವು ದಿನಚರಿಯ ಭಾಗವಾಗಿ…