ಅಧ್ಯಾತ್ಮ ಗಣೇಶ ಚತುರ್ಥಿ: ಗಣಪನಿಗೆ ಏಕೆ ಅಗ್ರಪೂಜಿತ? ಇಲ್ಲಿದೆ ಪೌರಾಣಿಕ ಹಿನ್ನಲೆ September 14, 2026 Admin No Comments ಗಣೇಶ ಚತುರ್ಥಿ ಅಥವಾ ವಿನಾಯಕ ಚತುರ್ಥಿ ಭಾರತದ ಅತ್ಯಂತ ಜನಪ್ರಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಬ್ಬಗಳಲ್ಲಿ ಒಂದು. ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯಂದು ಗಣೇಶನ ಜನ್ಮದಿನವೆಂದು ನಂಬಿ…
ಅಧ್ಯಾತ್ಮ ನಾಗರ ಪಂಚಮಿ 2026: ಒಂದು ರೊಟ್ಟಿ, ನೂರು ಸಂಬಂಧ! August 17, 2026 Admin No Comments ನಾಗರ ಪಂಚಮಿ ಭಾರತದ ವಿವಿಧ ಭಾಗಗಳಲ್ಲಿ ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಗುವ ಪ್ರಮುಖ ಹಬ್ಬವಾಗಿದೆ. ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿಗೆ ವಿಶಿಷ್ಟವಾದ ಸಾಂಸ್ಕೃತಿಕ ಮಹತ್ವವಿದೆ.
ಅಧ್ಯಾತ್ಮ ಮಳೆಯ ಸಿಂಚನದಲ್ಲಿ ಭಕ್ತಿಯ ಕಂಪನ ಶ್ರಾವಣ ಮಾಸದ ಮಹಿಮೆ August 12, 2026 Admin No Comments ಭಾರತೀಯ ಸಂಸ್ಕೃತಿಯಲ್ಲಿ ಕಾಲಚಕ್ರದ ಪ್ರತಿಯೊಂದು ಮಾಸಕ್ಕೂ ತನ್ನದೇ ಆದ ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವಿದೆ. ಅವುಗಳಲ್ಲಿ ಶ್ರಾವಣ ಮಾಸವು ಹಿಂದೂಗಳ ಪಾಲಿಗೆ ಅತ್ಯಂತ ಪವಿತ್ರ
ಅಧ್ಯಾತ್ಮ ಅಭಿಮತ ಉಪರಾಷ್ಟ್ರಪತಿಗಳ ಲೇಖನ: ಬುದ್ಧ ಪೂರ್ಣಿಮೆ – ಕರುಣೆಯ ಸಾಕ್ಷಾತ್ಕಾರ May 1, 2026 Admin No Comments ದೇವಾಲಯಗಳಲ್ಲಿ ಉತ್ಸವಗಳನ್ನು ಆಚರಿಸಲಾಗುವ ಚಿತ್ರಾ ಪೌರ್ಣಮಿಯ ಈ ಶುಭ ದಿನದಂದು, ಪ್ರತಿ ಮನೆಯಲ್ಲೂ ಸಮೃದ್ಧಿ ಬೆಳೆಯಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಎಲ್ಲಾ ಸಹೋದರ ಸಹೋದರಿಯರಿಗೆ ಬುದ್ಧ ಪೂರ್ಣಿಮೆಯ…
ಅಧ್ಯಾತ್ಮ ಭಜಗೋವಿಂದಂ ಶ್ಲೋಕ – 12: ಜೀವನದ ಪ್ರತಿಯೊಂದು ಕ್ಷಣದಲ್ಲೂ ಆತ್ಮವಿದ್ಯೆಯನ್ನು ಗಳಿಸು April 3, 2026 Admin No Comments ಭಜಗೋವಿಂದಂ ಗ್ರಂಥದಲ್ಲಿ ಆದಿ ಶಂಕರಾಚಾರ್ಯರು (Adi Shankracharaya) ಸಾಧಕರಲ್ಲಿ ಅಡಗಿರುವ ಪ್ರತಿಯೊಂದು ತಪ್ಪು ತಿಳುವಳಿಕೆಗಳನ್ನು ಮತ್ತು ಮೋಹಗಳನ್ನು ಮುದ್ಗರದಿಂದ ಪ್ರಹರಿಸಿ ತುಂಡುತುಂಡು ಮಾಡುತ್ತಿದ್ದಾರೆ. ಧನ-ಜನ-ಯೌವ್ವನದ ಗರ್ವಪಡದೆ, ಮಾಯಾಮಯವಾದ…
ಅಧ್ಯಾತ್ಮ ಭಜಗೋವಿಂದಂ ಶ್ಲೋಕ – 11: ಮುಕ್ತಿ ಮಾರ್ಗದಲ್ಲಿ ಅಡ್ಡ ಬರುವ ವಿಷಯಗಳು April 2, 2026 Admin No Comments ವಿಷಯಗಳ ಮೇಲಿರುವ ಸಂಗ(ಅಂಟು). ನಾವೆಲ್ಲರೂ ಈ ಅಂಟಿನ ನಂಟನ್ನು ಬಿಡಿಸಿಕೊಂಡು ಮೋಕ್ಷಸ್ವರೂಪದಲ್ಲಿ ನೆಲೆನಿಲ್ಲಬೇಕೆಂಬ ಆಶಯದಿಂದ ಶಂಕರರು ಹೀಗೆ ಉಪದೇಶಿಸುತ್ತಿದ್ದಾರೆ. ಮಾ ಕುರು ಧನ-ಜನ-ಯೌವನ-ಗರ್ವಂ ಹರತಿ ನಿಮೇಷಾತ್ಕಾಲಃ ಸರ್ವಮ್…
ಅಧ್ಯಾತ್ಮ ಭಜಗೋವಿಂದಂ ಶ್ಲೋಕ – 10: ಜೀವನದ ಎಲ್ಲಾ ದುಃಖಗಳಿಗೆ ಆತ್ಮಜ್ಞಾನವೇ ಮದ್ದು April 1, 2026 Admin No Comments ಸಂಸಾರನಿವೃತ್ತಿ ಎಂಬ ವ್ಯಾಧಿಗೆ ಬೇಕಾದ ಸೂಕ್ತಚಿಕಿತ್ಸೆಯನ್ನು ಉಪದೇಶವಾಗಿ ಶಂಕರಾಚಾರ್ಯರು ಮುಂದಿನ ಶ್ಲೋಕದಲ್ಲಿ ಉಪಮೆಗಳ ಮೂಲಕ ವಿವರಿಸಿದ್ದಾರೆ. ವಯಸಿ ಗತೇ ಕಃ ಕಾಮವಿಕಾರಃ ಶುಷ್ಕೇ ನೀರೇ ಕಃ ಕಾಸಾರಃ…
ಅಧ್ಯಾತ್ಮ ಭಜಗೋವಿಂದಂ ಶ್ಲೋಕ 9: ಸತ್ಸಂಗದ ಮಹತ್ವ March 31, 2026 Admin No Comments ಶಂಕರಾಚಾರ್ಯರು ತಮ್ಮ ಉಪದೇಶವನ್ನು ನಿಷ್ಠೆಯಿಂದ ಪಾಲಿಸುವ ನಮ್ಮೆಲ್ಲರಿಗೂ ಖಚಿತವಾಗಿ ಗಮ್ಯವನ್ನು ತಲುಪುವ ಉಪಾಯವನ್ನು ಈ ಶ್ಲೋಕದಲ್ಲಿ ತಿಳಿಸುತ್ತಿದ್ದಾರೆ. ಸತ್ಸಂಗತ್ವೇ ನಿಸ್ಸಂಗತ್ವಂ ನಿಸ್ಸಂಗತ್ವೇ ನಿರ್ಮೋಹತ್ವಮ್ । ನಿರ್ಮೋಹತ್ವೇ ನಿಶ್ಚಲತತ್ತ್ವಂ…
ಅಧ್ಯಾತ್ಮ ಭಜಗೋವಿಂದಂ ಶ್ಲೋಕ – 8: ಪ್ರಯಾಣದ ಮಧ್ಯೆ ಬಂದು ಹೋಗುವ ಮಡದಿ, ಮಕ್ಕಳ ಮೇಲೆ ಮೋಹವೇಕೆ? March 30, 2026 Admin No Comments ಕೆಲವರು ಅಧ್ಯಾತ್ಮ ಜೀವನವನ್ನು ನಡೆಸಲು ಸಿದ್ಧರಾಗಲು ಏನು ಮಾಡಬೇಕೆಂದು ಯೋಚಿಸುತ್ತಿರುವಾಗ ಮುಂದಿನ ಶ್ಲೋಕ ನಮ್ಮ ಸಹಾಯಕ್ಕೆ ಬರುತ್ತದೆ ಕಾತೇ ಕಾಂತಾ ಕಸ್ತೇ ಪುತ್ರಃ ಸಂಸಾರೋಽಯಮತೀವ ವಿಚಿತ್ರಃ ಕಸ್ಯ…
ಅಧ್ಯಾತ್ಮ ಭಜಗೋವಿಂದಂ ಶ್ಲೋಕ – 7: ದಿಕ್ಕುದೆಶೆಯಿಲ್ಲದೆ ಅಲೆಯುತ್ತಿರುವವರ ಜೀವನವೈಖರಿ ಪ್ರಸ್ತುತ ಶ್ಲೋಕದಲ್ಲಿ ವಿವರಿಸಿದೆ March 29, 2026 Admin No Comments ಕಮ್ಮಾರ ಕಬ್ಬಿಣದ ತುಂಡುಗಳನ್ನು ಚೆನ್ನಾಗಿ ಕಾಯಿಸಿ, ಒಂದು ದೊಡ್ಡ ಅಡಿಗಲ್ಲಿನ ಮೇಲೆ ಇರಿಸಿ, ಸುತ್ತಿಗೆಯಿಂದ ಚೆನ್ನಾಗಿ ಬಾರಿಸುವ ಮೂಲಕ ಕಬ್ಬಿಣಕ್ಕೆ ಒಂದು ಸೂಕ್ತ ಆಕಾರವನ್ನು ಕೊಡುವುದು ನಮಗೆಲ್ಲಾ…