ಅಧ್ಯಾತ್ಮ ಭಜಗೋವಿಂದಂ ಶ್ಲೋಕ – 6: ಸಂಬಂಧಗಳು ತಾತ್ಕಾಲಿಕ, ತ್ಯಜಿಸು ದೇಹದ ಮೇಲಿನ ಮೋಹ March 28, 2026 Admin No Comments ಮಾನವನ ದೇಹದ ಸಂಬಂಧವು ಪ್ರಾಣ ಇರುವವರೆಗೆ ಮಾತ್ರ ಸೀಮಿತ. ಆದರೆ ಭಗವಂತನೊಂದಿಗೆ ಇರುವ ಭಕ್ತಿಯ ಸಂಬಂಧವು ಶಾಶ್ವತ ಮತ್ತು ನಿತ್ಯವಾಗಿರುತ್ತದೆ. ಜೀವನದ ಅರ್ಥವನ್ನು ಅರಿಯಲು ಮತ್ತು ಆತ್ಮಶಾಂತಿಯನ್ನು…
ಅಧ್ಯಾತ್ಮ ಭಜಗೋವಿಂದಂ ಶ್ಲೋಕ 5: ಪ್ರಾಪಂಚಿಕ ಮೋಹ ತೊರೆದು ಭಗವಂತನ ಮೇಲೆ ಪ್ರೀತಿ ಇಡು March 26, 2026 Admin No Comments ಆದಿ ಶಂಕರಾಚಾರ್ಯರು (Shankaracharya) ನಮ್ಮಲ್ಲಿರುವ ಮೋಹವನ್ನು ಹೋಗಲಾಡಿಸಲು ಆತ್ಮಜ್ಞಾನವೆಂಬ ಔಷಧವನ್ನು ಕೊಡುತ್ತಾರೆ. ಅದರ ಪೂರ್ಣಪ್ರಯೋಜನ ಪಡೆಯಲು ಸಹಕಾರಿಯಾಗಿ ಹಲವು ವಿಶೇಷ ಅಭ್ಯಾಸಗಳನ್ನು ಭಜಗೋವಿಂದಂ ಗ್ರಂಥದಲ್ಲಿ ತಿಳಿಸಿದ್ದಾರೆ. ಮೋಹವನ್ನು…
ಅಧ್ಯಾತ್ಮ ಭಜಗೋವಿಂದಂ ಶ್ಲೋಕ 4: ಭವ ಚಿಂತನೆಯನ್ನು ತೊರೆದು ಭಗವಂತನನ್ನು ಕಾಣುವ ದಾರಿ March 25, 2026 Admin No Comments ಇತ್ತೀಚಿನ ದಿನಗಳಲ್ಲಿ ಹಲವರಿಗೆ ಬರುವ ಯೋಚನೆಯೆಂದರೆ, “ನನಗೀಗ ಹಲವಾರು ಜವಾಬ್ದಾರಿಗಳಿವೆ. ಮುಂದೆ ಜೀವನದಲ್ಲಿ ಎಲ್ಲವೂ ಒಂದು ಮಟ್ಟಕ್ಕೆ ಬಂದನಂತರ ಮೋಕ್ಷದ ಬಗ್ಗೆ ಯೋಚಿಸೋಣ”. ಎಂದು ಹೇಳುತ್ತಾರೆ. ಈ…
ಅಧ್ಯಾತ್ಮ ಭಜಗೋವಿಂದಂ ಶ್ಲೋಕ 3: ಕಾಮ ನಿಗ್ರಹ ಸಾಧನೆಗೆ ಸರಳ ಮಾರ್ಗ March 24, 2026 Admin No Comments ಹಿಂದಿನ ಅಂಕಣದಲ್ಲಿ, ಮೋಹವನ್ನು , ಧನದ ಮೇಲಿರುವ ಹೋಗಲಾಡಿಸುವ ಬಗೆಯನ್ನು ತಿಳಿದುಕೊಂಡೆವು. ಸ್ವಂತ ಪರಿಶ್ರಮದಿಂದ ಧನವನ್ನು ಸಂಪಾದಿಸಿ. ಧನವನ್ನು ದಾನಧರ್ಮಕಾರ್ಯಕ್ಕೆ ನಿಯೋಜಿಸುವ ಮೂಲಕ ಸುಖವನ್ನು ಅನುಭವಿಸಬೇಕೆಂಬ ಉಪದೇಶಕ್ರಮ…
ಅಧ್ಯಾತ್ಮ ಭಜಗೋವಿಂದಂ ಶ್ಲೋಕ 2: ಹಣದ ಮೇಲಿನ ಮೋಹ ತೊರೆಯುವ ಸರಳ ಮಾರ್ಗ March 23, 2026 Admin No Comments ಆದಿ ಶಂಕರಚಾರ್ಯರು (Shankaracharya) ವಯೋವೃದ್ಧನನ್ನು ನೆಪಮಾಡಿಕೊಂಡು ನಮಗೆಲ್ಲರಿಗೂ ಉಪದೇಶಿಸುತ್ತಾ, ಲೌಕಿಕ ಜ್ಞಾನದ ಮಿತಿಯನ್ನು ತಿಳಿಸಿ ಆಧ್ಯಾತ್ಮಿಕ ಜ್ಞಾನದ ಶ್ರೇಷ್ಠತೆಯನ್ನು ಭಜಗೋವಿಂದಂ ಗ್ರಂಥದ ಮೊದಲನೆಯ ಶ್ಲೋಕದಲ್ಲಿ ತಿಳಿಸಿದರು. ಪರಮಸತ್ಯವಾದ…
ಅಧ್ಯಾತ್ಮ ಭಜಗೋವಿಂದಂ ಶ್ಲೋಕ – 1: ಭಜಗೋವಿಂದಂ ಭಾವಾರ್ಥ ತಿಳಿಸುವ ನಾರದ-ಸನತ್ಕುಮಾರ ಕಥೆ March 22, 2026 Admin No Comments ಭಜ ಗೋವಿಂದಂ ಎಂಬ ಮಹಾನ್ ಕೃತಿ ಆದಿ ಶಂಕರಾಚಾರ್ಯರು (Adi Shankracharya) ರಚಿಸಿದ್ದು, ಮಾನವನ ಜೀವನದ ನಿಜವಾದ ಅರ್ಥವನ್ನು ತಿಳಿಸುವ ಆಧ್ಯಾತ್ಮಿಕ ಸಂದೇಶಗಳನ್ನು ಹೊಂದಿದೆ. ಈ ಕೃತಿಯ…
ಅಧ್ಯಾತ್ಮ ಭಜಗೋವಿಂದಂ ಶ್ಲೋಕ – 1: ಭಜ ಮೂಢಮತೇ, ಸಂಪ್ರಾಪ್ತೇ ಸನ್ನಿಹಿತೇ ಕಾಲೇ, ನಹಿ ನಹಿ ರಕ್ಷತಿ ಡುಕೃಂಕರಣೇ ಅರ್ಥ March 21, 2026 Admin No Comments ಭಗವತ್ಪಾದ ಶ್ರೀ ಶಂಕರಾಚಾರ್ಯರು ರಚಿಸಿದ ಭಜಗೋವಿಂದಂ ಶ್ಲೋಕದ ಪ್ರತಿನಿತ್ಯ ಓದುವುದರಿಂದ ಸಂಸಾರದ ಜಂಜಾಟದಿಂದ ಪಾರಾಗುತ್ತೇವೆ. ಭಜಗೋವಿಂದಂ ಅರ್ಥ ಕನ್ನಡದಲ್ಲಿದೆ. ಶಂಕರಾಚಾರ್ಯರು ಪ್ರಸ್ಥಾನತ್ರಯಕ್ಕೆ ಭಾಷ್ಯ ರಚಿಸಿ, ವ್ಯಾಸರ ಅನುಜ್ಞೆಯಂತೆ…
ಅಧ್ಯಾತ್ಮ ಭಗವತ್ಪಾದ ಶ್ರೀ ಶಂಕರಾಚಾರ್ಯರು ರಚಿಸಿದ ಭಜಗೋವಿಂದಂ ಸರಣಿ March 20, 2026 Admin No Comments ಆದಿ ಶಂಕರಾಚಾರ್ಯರು ರಚಿಸಿದ ‘ಭಜಗೋವಿಂದಂ’ (Bhajagovindam) (ಮೋಹ ಮುದ್ಗರ) ಒಂದು ಪ್ರಸಿದ್ಧ ವೇದಾಂತ ಸ್ತೋತ್ರವಾಗಿದ್ದು, ಪ್ರಾಪಂಚಿಕ ಮೋಹವನ್ನು ತೊರೆದು ಭಗವಂತನ ನಾಮಸ್ಮರಣೆ ಮಾಡಲು ಕರೆ ನೀಡುತ್ತದೆ. ಇದು…
ಅಧ್ಯಾತ್ಮ ಆರೋಗ್ಯ ಆಯುರ್ವೇದ ವೈದ್ಯಶಾಸ್ತ್ರದಲ್ಲಿ ಯುಗಾದಿ: ಬೇವು-ಬೆಲ್ಲ ತಿನ್ನುವುದರ ಹಿಂದಿನ ವೈಜ್ಞಾನಿಕ ಕಾರಣ March 19, 2026 Shreedhar Kulkarni No Comments ಯುಗಾದಿ ಹಿಂದೂ ಧರ್ಮದಲ್ಲಿ ಶ್ರೇಷ್ಠವಾದ ಹಬ್ಬವಾಗಿದೆ. ಚೈತ್ರಮಾಸ ಶ್ಲುಕ್ಷ ಪಕ್ಷದ ಪಾಂಡ್ಯದಂದು ಬರುತ್ತದೆ. ಇದು ಹಿಂದೂಗಳಿಗೆ ಅಥವಾ ಭಾರತೀಯರಿಗೆ ವರ್ಷದ ಮೊದಲ ದಿನ “ಯುಗ” ಎಂದರೆ ಸೃಷ್ಠಿಯಕಾಲಮಾನ,…
ಅಧ್ಯಾತ್ಮ ವೇದಾಂತ ಪರಿಚಯ: ಪುರಾಣಗಳು ಎಂದರೇನು, ಹೇಗೆ ಹುಟ್ಟಿಕೊಂಡವು, ಎಷ್ಟು ಪುರಾಣಗಳಿವೆ? March 18, 2026 Admin No Comments ಸನಾತನ ಧರ್ಮದ ಮೂಲಗ್ರಂಥಗಳಾದ, ಜೀವನಕ್ಕೊಂದು ಕೈಪಿಡಿಯಂತಿರುವ ಉಪಪ್ರಧಾನ, ಸ್ಮೃತಿಗಳ ಬಗ್ಗೆ ಹಿಂದಿನ ಅಂಕಣದಲ್ಲಿ ತಿಳಿದಿದ್ದೆವು ಸ್ಮೃತಿಗಳು ಎಂದರೇನು, ಹೇಗೆ ಹುಟ್ಟಿಕೊಂಡವು, ಎಷ್ಟು ಸ್ಮೃತಿಗಳಿವೆ?. ಇಂದು ಇತಿಹಾಸ, ಪುರಾಣಗಳ…