ಆರೋಗ್ಯ Doctor Interview: ಲೈಂಗಿಕಕ್ರಿಯೆಯಲ್ಲಿ ತೊಡಗಿಕೊಂಡರೆ ಗರ್ಭಕೋಶ ಕ್ಯಾನ್ಸರ್ ಬರುತ್ತಾ? ಗುಣಮುಕವಾಗಲು ಈ ನಿಯಮ ಪಾಲನೆ ಕಡ್ಡಾಯ March 18, 2026 Admin No Comments ಇತ್ತೀಚಿನ ದಿನಗಳಲ್ಲಿ ಮಹಿಳೆಯರನ್ನು ಹೆಚ್ಚಾಗಿ ಕಾಡುತ್ತಿರುವ ಗರ್ಭಕೋಶ ಕ್ಯಾನ್ಸರ್ ತಡೆಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಹ್ಯೂಮನ್ ಪ್ಯಾಪಿಲ್ಲೋಮವಿರುಸ್ (HPV) ಲಸಿಕೆ ಅಭಿಯಾನವನ್ನು ಆರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು…
ಆರೋಗ್ಯ Ayurveda Health Tips: ಕುರುಗಳು ಶೀಘ್ರ ನಿವಾರಣೆಗೆ ಮನೆ ಮದ್ದುಗಳು March 18, 2026 Admin No Comments ಸಾಮಾನ್ಯವಾಗಿ ಎಲ್ಲರೂ ಜೀವಿತದ ಒಂದಲ್ಲ ಒಂದು ವಯಸ್ಸಿನಲ್ಲಿ ಒಂದು ಬಾರಿ ಅಥವಾ ಹಲವು ಬಾರಿ ರಕ್ತ ಕುರುಗಳಿಗೆ ಈಡಾಗುತ್ತಾರೆ. ಹಲವರಲ್ಲಂತೂ ಇದು ಯಾವ ಚಿಕಿತ್ಸೆಗೂ ಜಗ್ಗದೆ ಅನೇಕ…
ಅಧ್ಯಾತ್ಮ ವೇದಾಂತ ಪರಿಚಯ: ಪುರಾಣಗಳು ಎಂದರೇನು, ಹೇಗೆ ಹುಟ್ಟಿಕೊಂಡವು, ಎಷ್ಟು ಪುರಾಣಗಳಿವೆ? March 18, 2026 Admin No Comments ಸನಾತನ ಧರ್ಮದ ಮೂಲಗ್ರಂಥಗಳಾದ, ಜೀವನಕ್ಕೊಂದು ಕೈಪಿಡಿಯಂತಿರುವ ಉಪಪ್ರಧಾನ, ಸ್ಮೃತಿಗಳ ಬಗ್ಗೆ ಹಿಂದಿನ ಅಂಕಣದಲ್ಲಿ ತಿಳಿದಿದ್ದೆವು ಸ್ಮೃತಿಗಳು ಎಂದರೇನು, ಹೇಗೆ ಹುಟ್ಟಿಕೊಂಡವು, ಎಷ್ಟು ಸ್ಮೃತಿಗಳಿವೆ?. ಇಂದು ಇತಿಹಾಸ, ಪುರಾಣಗಳ…
ಧಾರವಾಡ ರಾಜ್ಯ ಇಟ್ಟಿಗೆ, ಸಿಮೆಂಟ್, ಮರಳು, ಕಬ್ಬಿಣ ಇಲ್ಲದೆ ನಿರ್ಮಾಣವಾದ ಉಣಕಲ್ ಸಿದ್ದಪ್ಪಜ್ಜ ಹೊಸ ದೇವಸ್ಥಾನ March 17, 2026 Admin No Comments ಹುಬ್ಬಳ್ಳಿ, ಮಾರ್ಚ್ 17: ಉಣಕಲ್ ಕೆರೆಯ (Unakal Lake) ತೀರದಲ್ಲಿ ನಿರ್ಮಾಣಗೊಂಡಿರುವ ಹೊಸ ಸಿದ್ಧಪ್ಪಜ್ಜ ದೇವಾಲಯವನ್ನು (Siddappajja Temple) ಜಗದ್ಗುರು ಪ್ರಸನ್ನ ರೇಣುಕ ಡಾ. ವೀರ ಸೋಮೇಶ್ವರ…
ಅಭಿಮತ ಸರಳತೆಯ ‘ಸೈನ್ಯಾಧಿಪತಿ’ ಮನೋಹರ್ ಪರಿಕ್ಕರ್: ಕರ್ಮಯೋಗಿಯ ಸ್ಮರಣೆ March 17, 2026 Admin No Comments ಭಾರತದ ರಾಜಕಾರಣದಲ್ಲಿ ಸರಳತೆ ಎಂಬ ಪದಕ್ಕೆ ಹೊಸ ಭಾಷ್ಯ ಬರೆದವರು ಮನೋಹರ್ ಪರಿಕ್ಕರ್ (Manohar Parrikar). ಗೋವಾದ ಮುಖ್ಯಮಂತ್ರಿಯಾಗಿ, ಭಾರತದ ರಕ್ಷಣಾ ಸಚಿವರಾಗಿ ಅವರು ತೋರಿದ ನಿಷ್ಠೆ,…
ಕ್ರೀಡೆ IPL 2026: ಚಿನ್ನಸ್ವಾಮಿಗೆ ಅಂಟಿದ್ದ ಸೂತಕ ದೂರ, ಪಂದ್ಯ ನಡೆಸಲು ಗ್ರೀನ್ ಸಿಗ್ನಲ್ March 17, 2026 Admin No Comments ಬೆಂಗಳೂರು, ಮಾರ್ಚ್ 17: ಕಳೆದ ವರ್ಷ ಆರ್ ಸಿಬಿ (RCB) ಕಪ್ ಗೆದ್ದ ಸಂಭ್ರಮಾಚರಣೆ ವೇಳೆ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟಿದ್ದರು. ಈ ದುರ್ಘಟನೆ ನಂತರ…
ಆರೋಗ್ಯ Ayurveda Health Tips: ಸೊಂಟದ ಬೊಜ್ಜು ಕರಗಿಸಿಕೊಳ್ಳಲು ಮನೆಮದ್ದು ಮತ್ತು ವ್ಯಾಯಾಮ March 17, 2026 Admin No Comments ಸೊಂಟದ (Belly) ಸೌಂದರ್ಯವು ವ್ಯಕ್ತಿಯ ಸುಂದರ ಅಂಗಸೌಷ್ಠವಕ್ಕೆ ಎಷ್ಟು ಮುಖ್ಯವೋ ಅದಕ್ಕಿಂತ ಮಿಗಿಲಾಗಿ ವ್ಯಕ್ತಿಯ ಆರೋಗ್ಯವನ್ನು (Health) ಕಾಪಾಡಿ ಕೊಳ್ಳುವುದರಲ್ಲಿ ಮಹತ್ತ್ವದ್ದಾಗಿ ಅಷ್ಟೇ ಮುಖ್ಯ. ಬೊಜ್ಜನ್ನು ಬೆಳೆಸಿಕೊಳ್ಳುವುದು…
ಅಭಿಮತ ಮಧ್ಯಪ್ರಾಚ್ಯ ಸಂಘರ್ಷ: ಯುದ್ಧದ ಕುರಿತು ಕಗ್ಗದಲ್ಲಿ ಅಂದು ಬರೆದ ಸಾಲುಗಳು ಇಂದಿಗೂ ಪ್ರಸ್ತುತ, ಡಿವಿಜಿ ಜನ್ಮದಿನ ವಿಶೇಷ March 17, 2026 Shreedhar Kulkarni No Comments ಕಳೆದ ನಾಲ್ಕೈದು ವರ್ಷಗಳಿಂದ ಒಂದಲ್ಲ ಒಂದು ದೇಶ ಸಮರ ಮೈದಾನಕ್ಕೆ ಇಳಿಯುತ್ತಲೇ ಇದೆ. ರಷ್ಯಾ-ಉಕ್ರೇನ್ನಿಂದ ಆರಂಭವಾಗಿರುವ ಯುದ್ಧ ಕಾರ್ಮೋಡ ದಿನದಿಂದ ದಿನಕ್ಕೆ ಎಲ್ಲಕಡೆ ಆವರಿಸಿಕೊಳ್ಳುತ್ತಾ ಸಾಗಿದೆ. ಇದೀಗ,…
ಅಧ್ಯಾತ್ಮ ವೇದಾಂತ ಪರಿಚಯ: ಸ್ಮೃತಿಗಳು ಎಂದರೇನು, ಹೇಗೆ ಹುಟ್ಟಿಕೊಂಡವು, ಎಷ್ಟು ಸ್ಮೃತಿಗಳಿವೆ? March 17, 2026 Admin No Comments ಸನಾತನ ಧರ್ಮದ ಮೂಲಗ್ರಂಥಗಳಾದ, ಜೀವನಕ್ಕೊಂದು ಕೈಪಿಡಿಯಂತಿರುವ ವೇದಗಳು, ಶಾಸ್ತ್ರಗಳ ಬಗ್ಗೆ ಹಿಂದಿನ ಅಂಕಣದಲ್ಲಿ ತಿಳಿದಿದ್ದೆವು ವೇದಾಂತ ಪರಿಚಯ: ಶಾಸ್ತ್ರಗಳ ಹುಟ್ಟು ಮತ್ತು ಅರ್ಥ ಮುಂದುವರೆದು ಸ್ಮೃತಿಗಳು, ಇತಿಹಾಸ…
ರಾಜ್ಯ ಕನ್ನಡದ ʼದಡ ಸೇರಿಸು ತಂದೆʼ ಸಣ್ಣಕತೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ March 16, 2026 Admin No Comments ಕನ್ನಡದ ಖ್ಯಾತ ಸಾಹಿತಿ ಅಮರೇಶ್ ನುಗಡೋಣಿ ಅವರ ʼದಡ ಸೇರಿಸು ತಂದೆʼ ಸಣ್ಣಕತೆಗಳ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿ 2025 ಘೋಷಣೆಯಾಗಿದೆ. ಮರ್ಯಾದೆಗೇಡು ಹತ್ಯೆ,…