ಅಧ್ಯಾತ್ಮ ಉಪನಿಷತ್ ಕಥಾಮಾಲ: ದ..ದ..ದ..ಉಪನಿಷತ್ತಿನ ಕಥೆಗಳು ಸಾರ್ಥಕ ಜೀವನಕ್ಕೆ ದಾರಿದೀಪಗಳು -2 February 28, 2026 Admin No Comments ಪ್ರಜಾಪತಿ ಬ್ರಹ್ಮನು ಜೀವಿಗಳ ಕರ್ಮಾನುಸಾರ ಸಾಧನ(ಉಪಾಧಿ), ಭೋಗವಿಷಯ ಮತ್ತು ಲೋಕಗಳನ್ನು ಸೃಷ್ಟಿಸಿದ್ಧಾನೆ. ಪುಣ್ಯಪ್ರಾಧಾನ್ಯವಿರುವ ಜೀವಿಗಳು ಶ್ರೇಷ್ಠ ಉಪಾಧಿಯನ್ನು ಪಡೆದು ಸ್ವರ್ಗಲೋಕದಲ್ಲಿ ಜೀವಿಸುತ್ತಿದ್ದಾರೆ, ಪಾಪಪ್ರಧಾನವುಳ್ಳ ಜೀವಿಗಳು ನೀಡ ಉಪಾಧಿಯೊಂದಿಗೆ…
ಧಾರವಾಡ ರಾಜ್ಯ ಧಾರವಾಡ: SSLC ಪೂರ್ವಭಾವಿ ಪರೀಕ್ಷೆ-1ರಲ್ಲಿ 10,936 ವಿದ್ಯಾರ್ಥಿಗಳು ಫೇಲ್, ವರದಿ February 27, 2026 Admin No Comments ಹುಬ್ಬಳ್ಳಿ, ಫೆಬ್ರವರಿ 27: ಈ ವರ್ಷ ಧಾರವಾಡ (Dharwad) ಜಿಲ್ಲೆಯ ಎಸ್ಎಸ್ಎಲ್ಸಿ ಪೂರ್ವಭಾವಿ ಪರೀಕ್ಷೆ-1ರಲ್ಲಿ (SSLC Preliminary Exam-1) ವಿದ್ಯಾರ್ಥಿಗಳ ಫಲಿತಾಂಶ ತೃಪ್ತಿಕರವಾಗಿರಲಿಲ್ಲ. ಒಟ್ಟು 26,270 ವಿದ್ಯಾರ್ಥಿಗಳಲ್ಲಿ…
ಗದಗ ರಾಜ್ಯ ದಾವಣಗೆರೆ-ಚಿತ್ರದುರ್ಗ, ಗದಗ–ವಾಡಿ ರೈಲು ಮಾರ್ಗ 2027ಕ್ಕೆ ಪೂರ್ಣ: ಸೋಮಣ್ಣ February 27, 2026 Admin No Comments ದಾವಣಗೆರೆ/ಚಿತ್ರದುರ್ಗ ಫೆ.27: ದಾವಣಗೆರೆ ಮತ್ತು ಚಿತ್ರದುರ್ಗ (Davangere-Chitradurga) ನಡುವಿನ ನೇರ ರೈಲು ಮಾರ್ಗವು 2027ರ ಜೂನ್ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಕಾಮಗಾರಿಯನ್ನು ವೇಗಗೊಳಿಸಲು ಗುತ್ತಿಗೆದಾರರಿಗೆ ಕೇಂದ್ರ ರೈಲ್ವೆ…
ರಾಜ್ಯ Bengaluru Karaga 2026: ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವಕ್ಕೆ ದಿನಾಂಕ ನಿಗದಿ February 27, 2026 Admin No Comments ಬೆಂಗಳೂರು, ಫೆಬ್ರವರಿ 27: ವಿಶ್ವವಿಖ್ಯಾತ, ಐತಿಹಾಸಿಕ ಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವಕ್ಕೆ (Bengaluru Karaga Festival) ದಿನಾಂಕ ನಿಗದಿಯಾಗಿದೆ. ಮಾರ್ಚ್ 30ರಿಂದ ಏಪ್ರಿಲ್ 1ರವರೆಗೆ ಬೆಂಗಳೂರು ಕರಗ…
ಅಧ್ಯಾತ್ಮ ಉಪನಿಷತ್ ಕಥಾಮಾಲ: ಸಾರ್ಥಕ ಜೀವನಕ್ಕೆ ದಾರಿದೀಪಗಳು February 27, 2026 Admin No Comments ಒಂದು ಹೊಸ ಯಂತ್ರವನ್ನು ಸಮರ್ಪಕವಾಗಿ ಬಳಸಲು ಯಂತ್ರ ನಿರ್ಮಾಪಕರು ಯಂತ್ರದೊಂದಿಗೆ ಒಂದು ಕೈಪಿಡಿಯನ್ನು ನೀಡಿರುತ್ತಾರೆ. ಕೈಪಿಡಿಯಿಲ್ಲದೇ ಯಂತ್ರವನ್ನು ಬಳಸಲು ಪ್ರಯತ್ನಿಸಿದರೆ ಅದರ ಸಮರ್ಪಕ ಉಪಯೋಗವಾಗುವ ಬದಲು ದುರ್ಬಳಕೆ…
ಅಭಿಮತ ಶಿಕ್ಷಣ ಅಭಿಮತ: RSSನ ಪರ ಮತ್ತು ವಿರೋಧಿಗಳು ನೋಡಲೇಬೇಕಾದ ಚಿತ್ರ ಶತಕ್ February 26, 2026 Admin No Comments ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸ್ಥಾಪನೆಯಾಗಿ 100 ವರ್ಷ ಕಳೆದು, 101ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ RSS 100 ವರ್ಷ ನಡೆದುಬಂದ ಹಾದಿಯ ಬಗ್ಗೆ ಹಿಂದಿಯಲ್ಲಿ…
ಧಾರವಾಡ ರಾಜ್ಯ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಿದ ಕಾಡಸಿದ್ದೇಶ್ವರ ಕಾಲೇಜು ವಿದ್ಯಾರ್ಥಿಗಳಿಗೆ ಸನ್ಮಾನ February 26, 2026 Admin No Comments ಹುಬ್ಬಳ್ಳಿ, ಫೆಬ್ರವರಿ 26: ಶೈಕ್ಷಣಿಕ ವರ್ಷದ ಅಂಗವಾಗಿ ಕೆ.ಎಲ್.ಇ. (KLE) ಸೊಸೈಟಿಯ ಶ್ರೀ ಕಾಡಸಿದ್ದೇಶ್ವರ ಕಲಾ ಕಾಲೇಜು ಮತ್ತು ಎಚ್.ಎಸ್. ಕೋತಂಬ್ರಿ ವಿಜ್ಞಾನ ಸಂಸ್ಥೆಯಲ್ಲಿ (SK Arts…
ರಾಜ್ಯ ಗುರುವಂದನಾ ಕಾರ್ಯಕ್ರಮ: 30 ವರ್ಷಗಳ ಅನುಮಪ ಸೇವೆ, ಹಳೇ ವಿದ್ಯಾರ್ಥಿಗಳಿಂದ ಗುರುಗಳಿಗೆ ನಮನ February 26, 2026 Admin No Comments ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ | ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ತ್ರಿಮೂರ್ತಿಗಳ…
ರಾಜ್ಯ CET 2026: ಮಾರ್ಚ್ 30ರವರೆಗೆ ಅರ್ಜಿ ತಿದ್ದುಪಡಿಗೆ ಅವಕಾಶ, RD ಸಂಖ್ಯೆಯನ್ನೂ ನವೀಕರಿಸಲು ಅವಕಾಶ February 26, 2026 Admin No Comments ಬೆಂಗಳೂರು, ಫೆಬ್ರಬರಿ 26: ವಿವಿಧ ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶಕ್ಕಾಗಿ ನಡೆಯುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (UG-CET 2026) ಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತಮ್ಮ ಅರ್ಜಿಯಲ್ಲಿ…
ದೇಶ ಸಾಲ ಪಡೆದು 109 ವರ್ಷ ಕಳೆದ್ರೂ ಅಸಲು, ಬಡ್ಡಿ ನೀಡದ ಬ್ರಿಟಿಷ್ ಸರ್ಕಾರ: ನೋಟಿಸ್ ನೀಡಲು ಮುಂದಾದ ಮದ್ಯಪ್ರದೇಶದ ವ್ಯಕ್ತಿ February 25, 2026 Admin No Comments ಭೋಪಾಲ್, ಫೆಬ್ರವರಿ 25: ತಾವು ನೀಡಿದ್ದ 35 ಸಾವಿರ ರೂ. ಸಾಲವನ್ನು ಬ್ರಿಟಿಷ್ ಸರ್ಕಾರ (British Government) ಇನ್ನೂವರೆಗೂ ಮರು ಪಾವತಿಸಲ್ಲವೆಂದು ಮಧ್ಯಪ್ರದೇಶ (Madhya Pradesh) ರಾಜ್ಯದ…