ಅಭಿಮತ ಪ್ರಧಾನಿ ಮೋದಿ ಲೇಖನ: ನಾವೆಲ್ಲರೂ ಒಟ್ಟಾಗಿ ನಾರಿ ಶಕ್ತಿಯನ್ನು ಸಶಕ್ತಗೊಳಿಸೋಣ! April 9, 2026 Admin No Comments ಮುಂಬರುವ ದಿನಗಳಲ್ಲಿ ಭಾರತವು ಹಬ್ಬಗಳ ಸಡಗರದಲ್ಲಿ ಮಿಂದೇಳಲಿದ್ದು, ದೇಶದ ಉದ್ದಗಲಕ್ಕೂ ಸಂಭ್ರಮದ ವಾತಾವರಣ ಮನೆಮಾಡಲಿದೆ. ಅಸ್ಸಾಂನ ಜನರು ‘ರೊಂಗಲಿ ಬಿಹು’ ಆಚರಿಸಲಿದ್ದರೆ, ಒಡಿಶಾದಲ್ಲಿ ‘ಮಹಾ ಬಿಷುಬ ಪಾನ…
ಅಭಿಮತ 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ನಿಷೇಧ – ಅಗತ್ಯವೇ? ವಿಶ್ಲೇಷಣೆ April 5, 2026 Keshava B K No Comments ಇತ್ತೀಚಿನ ದಿನಗಳಲ್ಲಿ ಮಕ್ಕಳು (Children) ಸ್ಮಾರ್ಟ್ಫೋನ್ (Smart Phone) ಬಳುಸುವುದು ಅತಿಯಾಗಿದೆ. ನಿರಂತರವಾಗಿ ತಮ್ಮನ್ನು ತಾವು ಸಾಮಾಜಿಕ ಜಾಲತಾಣಗಳಲ್ಲಿ (Social Media) ತೊಡಗಿಕೊಂಡಿರುತ್ತಾರೆ. 16 ವರ್ಷಕ್ಕಿಂತ ಕಡಿಮೆ…
ಅಭಿಮತ ಗದಗ ಗದಗ ಜಂಕ್ಷನ್ಗಳಲ್ಲಿ ಹಸಿರು ತಾರ್ಪಲ್ ಬದಲಿಗೆ ಎಐ ಸಿಗ್ನಲ್ ಅಳವಡಿಸಿ: ಸವಾರರಿಗೆ ಅನುಕೂಲ April 1, 2026 Admin No Comments ದ್ವಿಚಕ್ರ ವಾಹನ ಸವಾರರು (Two Wheeler Riders) ಟ್ರಾಫಿಕ್ ಸಿಗ್ನಲ್ಗಳಲ್ಲಿ (Traffic signal) ಕಾಯುವಾಗ ಬೇಸಿಗೆಯ ಪ್ರಖರ ಬಿಸಿಲಿನಿಂದ ಸನ್ಸ್ಟ್ರೋಕ್ ಒಳಗಗಾದಿರಲಿ ಎಂಬ ಉದ್ದೇಶದಿಂದ ಗದಗ (Gadag)…
ಅಭಿಮತ ಭಾರತೀಯ ರೈಲ್ವೆಯ ನವೋದಯ: ಹಳಿಗಳ ಮೇಲೆ ಹರಿಯುತ್ತಿರುವ ವಿಕಸಿತ ಭಾರತದ ಕನಸು March 30, 2026 Admin No Comments ಕಳೆದ ಒಂದುವರೆ ದಶಕದಲ್ಲಿ ಭಾರತೀಯ ರೈಲ್ವೆಯು ಕೇವಲ ಒಂದು ಸಾರಿಗೆ ಮಾಧ್ಯಮವಾಗಿ ಉಳಿಯದೆ, ದೇಶದ ಆರ್ಥಿಕ ಪ್ರಗತಿಯ ಇಂಜಿನ್ ಆಗಿ ರೂಪಾಂತರಗೊಂಡಿದೆ. 2014 ರ ನಂತರದ ಕಾಲಘಟ್ಟವನ್ನು…
ಅಭಿಮತ ತಂದೆ-ಮಗಳ ಬಾಂಧವ್ಯ ತೋರಿಸಿದ ಕೌಟುಂಬಿಕ ಚಿತ್ರ ಲವ್ Mocktail-3 March 30, 2026 Admin No Comments ಲವ್ Mocktail-3 ಚಿತ್ರದ ಹೆಸರು ಕೇಳಿದಾಗ, ಮತ್ತೆ ಅದೇ ಪ್ರೇಮ ಕಥೆ ಇರುತ್ತೆ ಅಂತ ಚಿತ್ರವನ್ನು ನೋಡದೆ ನಿರ್ಲಕ್ಷಿಸಿದ್ದೆ. ಆದ್ರೆ, ಓರ್ವರು Suggest ಮಾಡಿದ್ರು, ನೋಡಿ ಸರ್…
ಅಭಿಮತ ಹಸಿರು ಕ್ರಾಂತಿಯಿಂದ AI ಯುಗದವರೆಗೆ: ಅಭಿವೃದ್ಧಿಯೊಂದಿಗೆ ಹೆಚ್ಚುತ್ತಿರುವ ಪರಿಸರ ಮತ್ತು ಸಾಮಾಜಿಕ ಸವಾಲುಗಳು March 29, 2026 Shreedhar Kulkarni No Comments ಮಾನವ ಇತಿಹಾಸದಲ್ಲಿ ತಂತ್ರಜ್ಞಾನ ಕ್ರಾಂತಿಗಳು (Technology Revolutions) ಸದಾ ಅಭಿವೃದ್ಧಿಯ ಚಿಹ್ನೆಯಾಗಿವೆ. ಆದರೆ ಪ್ರತಿಯೊಂದು ಕ್ರಾಂತಿಯೂ ಒಂದು ಪ್ರಮುಖ ಪ್ರಶ್ನೆಯನ್ನು ಎತ್ತುತ್ತದೆ. ನಾವು ಪರಿಹರಿಸುತ್ತಿರುವ ಸಮಸ್ಯೆಯ ಜೊತೆಗೆ…
ಅಭಿಮತ ರಾಜ್ಯ ಬೆಂಗಳೂರು ಸೇರಿದಂತೆ ಸುತ್ತಲಿನ 4 ಜಿಲ್ಲೆಗಳಲ್ಲಿ 1.87 ಲಕ್ಷ ಕೋಟಿ ರೂ. ಹೂಡಿಕೆ: ಕಿತ್ತೂರು, ಕಲ್ಯಾಣ ಕರ್ನಾಟಕಕ್ಕೆಯಾಕಿಲ್ಲ? ವರದಿ March 21, 2026 Admin No Comments ರಾಜ್ಯದಲ್ಲಿ ಯಾವುದೇ ಪಕ್ಷ ಆಡಳಿತಕ್ಕೆ ಬಂದರೂ ಬೆಂಗಳೂರು (Bengaluru) ಮತ್ತು ಇದರ ಸುತ್ತಲಿನ ನಾಲ್ಕು ಜಿಲ್ಲೆಗಳಿಗೆ ಸೀಮಿತವಾಗಿ ಕೈಗಾರಿಕೆಗಳನ್ನು ಸ್ಥಾಪಿಸಲಾಗುತ್ತಿದೆ. ನಮ್ಮ ಜಿಲ್ಲೆಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ ಎಂದು…
ಅಭಿಮತ ಸರಳತೆಯ ‘ಸೈನ್ಯಾಧಿಪತಿ’ ಮನೋಹರ್ ಪರಿಕ್ಕರ್: ಕರ್ಮಯೋಗಿಯ ಸ್ಮರಣೆ March 17, 2026 Admin No Comments ಭಾರತದ ರಾಜಕಾರಣದಲ್ಲಿ ಸರಳತೆ ಎಂಬ ಪದಕ್ಕೆ ಹೊಸ ಭಾಷ್ಯ ಬರೆದವರು ಮನೋಹರ್ ಪರಿಕ್ಕರ್ (Manohar Parrikar). ಗೋವಾದ ಮುಖ್ಯಮಂತ್ರಿಯಾಗಿ, ಭಾರತದ ರಕ್ಷಣಾ ಸಚಿವರಾಗಿ ಅವರು ತೋರಿದ ನಿಷ್ಠೆ,…
ಅಭಿಮತ ಮಧ್ಯಪ್ರಾಚ್ಯ ಸಂಘರ್ಷ: ಯುದ್ಧದ ಕುರಿತು ಕಗ್ಗದಲ್ಲಿ ಅಂದು ಬರೆದ ಸಾಲುಗಳು ಇಂದಿಗೂ ಪ್ರಸ್ತುತ, ಡಿವಿಜಿ ಜನ್ಮದಿನ ವಿಶೇಷ March 17, 2026 Shreedhar Kulkarni No Comments ಕಳೆದ ನಾಲ್ಕೈದು ವರ್ಷಗಳಿಂದ ಒಂದಲ್ಲ ಒಂದು ದೇಶ ಸಮರ ಮೈದಾನಕ್ಕೆ ಇಳಿಯುತ್ತಲೇ ಇದೆ. ರಷ್ಯಾ-ಉಕ್ರೇನ್ನಿಂದ ಆರಂಭವಾಗಿರುವ ಯುದ್ಧ ಕಾರ್ಮೋಡ ದಿನದಿಂದ ದಿನಕ್ಕೆ ಎಲ್ಲಕಡೆ ಆವರಿಸಿಕೊಳ್ಳುತ್ತಾ ಸಾಗಿದೆ. ಇದೀಗ,…
ಅಭಿಮತ ರಾಜ್ಯ ರಾಜ್ಯದ 50% ಕ್ಕೂ ಹೆಚ್ಚು ಮಣ್ಣುಗಳಲ್ಲಿ ಸಾವಯವ ಇಂಗಾಲ ಕೊರತೆ: ವೈಜ್ಞಾನಿಕ ಮಣ್ಣು ಪರೀಕ್ಷೆ ರೈತರ ಮನೆಬಾಗಿಲಿಗೆ March 13, 2026 Admin No Comments “ಮಣ್ಣು ಪರೀಕ್ಷೆ ಮೂಲಕ ಲಾಭದಾಯಕ ಕೃಷಿ: SBOF Agrosmart ನಿಂದ “SBOF AGROLAB” ಸೇವೆ ಆರಂಭ ಕೃಷಿಯಲ್ಲಿ ಉತ್ಪಾದನೆ ಹೆಚ್ಚಿಸಲು ಮಣ್ಣಿನ ಆರೋಗ್ಯ ಅತ್ಯಂತ ಮಹತ್ವದ್ದಾಗಿದೆ. ಆದರೆ…