ಹುಬ್ಬಳ್ಳಿ, ಫೆಬ್ರವರಿ 16: ಉತ್ತರ ಕರ್ನಾಟಕದ ಭಾಗದ ಜನರ ಆರಾಧ್ಯ ದೈವ ಹುಬ್ಬಳ್ಳಿಯ (Hubballi) ಶ್ರೀ ಸಿದ್ಧಾರೂಢ ಸ್ವಾಮೀಜಿಯವರ (Siddaroodha Swamiji) ಜಾತ್ರೆ ವಿಜೃಂಭಣೆಯಿಂದ ಜರುಗಿತು. ಗೋಧೂಳಿ ಸಮಯದಲ್ಲಿ ಸಿದ್ಧಾರೂಢರ ರಥವನ್ನು ಎಳೆಯಲಾಯಿತು. ಸಿದ್ಧಾರೂಢರ 124ನೇ ಜಾತ್ರಾಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಿಸಿದ್ದು, ರಥೋತ್ಸವವನ್ನು ಕಣ್ತುಂಬಿಕೊಂಡರು. ಎಲ್ಲೆಲ್ಲೂ ಸಿದ್ಧಾರೂಢ ಸ್ವಾಮಿ ಮಹರಾಜ ಕೀ ಜೈ ಹರ್ಷೋದ್ಘಾರ ಕೇಳಿಬಂತು. Post navigation ನೇಹಾ ಹಿರೇಮಠ ಕೊಲೆ ಆರೋಪಿಯ ಜಾಮೀನು ಅರ್ಜಿ ವಜಾ: ಫಯಾಜ್ಗೆ ಜೈಲೇ ಗತಿ ಮಾರ್ಚ್ 18 ರಿಂದ SSLC, ಫೆ. 28 ರಿಂದ PUC ಪರೀಕ್ಷೆ ಆರಂಭ