ಅಧ್ಯಾತ್ಮ ಉಪನಿಷತ್ತಿನ ಕಥೆಗಳು: ರಾಜರ್ಷಿಯ ವಿದ್ಯಾಗರ್ವ ಭಂಗ ಮಾಡಿದ ರಾಜ March 5, 2026 Admin No Comments ಒಂದಾನೊಂದು ಕಾಲದಲ್ಲಿ ಅರುಣನೆಂಬ ಆಚಾರ್ಯ ಹಲವಾರು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಾ ಗುರುಕುಲ ನಡೆಸುತ್ತಿದ್ದ ತನ್ನ ಮಗನಿಗೆ ತಾನೇ ವೇದವಿದ್ಯೆಯನ್ನು ಕಲಿಸಿ, ಅವನನ್ನು ಪಾರಂಗತನನ್ನಾಗಿ ಮಾಡಿದ್ದ ಒಂದು ದಿನ…
ಅಧ್ಯಾತ್ಮ ಉಪನಿಷತ್ತಿನ ಕಥೆಗಳು: ಉಶಸ್ತಿ ಚಾಕ್ರಾಯಣನ ಸರಳ ಜೀವನ, ಉದಾತ್ತ ಚಿಂತನೆ ಪ್ರೇರಣಾದಾಯಕ March 4, 2026 Admin No Comments ಈ ಕಥೆ ಛಾಂದೋಗ್ಯ ಉಪನಿಷತ್ತು ನ ಭಾಗ.ಒಂದಾನೊಂದು ಕಾಲದಲ್ಲಿ ಕುರು ಸಂಸ್ಥಾನದಲ್ಲಿ ಉಶಸ್ತಿ ಚಾಕ್ರಾಯಣನೆಂಬ ವೈದಿಕ ಬ್ರಾಹ್ಮಣ ಗೃಹಸ್ಥಾಶ್ರಮವನ್ನು ಪ್ರವೇಶಿಸಿ, ವರ್ಣಾಶ್ರಮಧರ್ಮಾನುಸಾರ ಜೀವನ ನಡೆಸುತ್ತಿದ್ದ. ಯಾಗಾದಿಗಳ ಪೌರೋಹಿತ್ಯ…
ಅಧ್ಯಾತ್ಮ ಉಪನಿಷತ್ತಿನ ಕಥೆಗಳು: ದಾಸಿ ಪುತ್ರ ಸತ್ಯಕಾಮನಿಗೆ ಬ್ರಹ್ಮಜ್ಞಾನ ನೀಡಿದ ಆಚಾರ್ಯ ಗೌತಮ March 3, 2026 Admin No Comments ಹಳ್ಳಿಯೊಂದರಲ್ಲಿ ಮಕ್ಕಳೆಲ್ಲ ಆಡುತ್ತಿದ್ದರು. ಅದರೊಲ್ಲೊಬ್ಬ ಸ್ನೇಹಿತರೊಡನೆ ಸ್ನೇಹದಲ್ಲಿ ಆಟವಾಡುತ್ತಿದ್ದರೂ ಅವನ ಕಣ್ಣುಗಳು ಅವನ ಅಂತರ್ಮುಖತ್ವವನ್ನು ಸೂಚಿಸುತ್ತಿದ್ದವು. ಒಬ್ಬನೇ ಕುಳಿತು ಹಲವಾರು ಮೂಲಭೂತ ಪ್ರಶ್ನೆಗಳ ಬಗ್ಗೆ ಯೋಚಿಸುವುದು ಅವಕಾಶ…
ಅಧ್ಯಾತ್ಮ ಉಪನಿಷತ್ತಿನ ಕಥೆಗಳು: ದೇವತೆಗಳ ಅಹಂ ಮುರಿದ ಭಗವತಿ ಹೈಮವತಿ ಉಮೆ March 2, 2026 Admin No Comments ಒಂದಾನೊಂದು ಕಾಲದಲ್ಲಿ ದೇವಾಸುರರ ಯುದ್ಧದಲ್ಲಿ ದೇವತೆಗಳು ವಿಜಯಸಾಧಿಸಿ ಸಂಭ್ರಮದಿಂದ ಸಂತೋಷಕೂಟವನ್ನು ಏರ್ಪಡಿಸಿದ್ದರು. ಎಲ್ಲಾ ದೇವತೆಗಳು ತಮ್ಮ ತಮ್ಮ ನಾಯಕರಾದ ದೇವತೆಗಳೇ ಈ ವಿಜಯಕ್ಕೆ ಕಾರಣ ಎಂದು ಬೀಗುತ್ತಿದ್ದರು.…
ಅಧ್ಯಾತ್ಮ ಉಪನಿಷತ್ತಿನ ಕಥೆಗಳು: ರಾಜನ ಗರ್ವಭಂಗ ಮಾಡಿ ಜೀವನ ಪಾಠ ಮಾಡಿದ ರೈಕ್ಷ ಋಷಿಯ ಕಥೆ March 1, 2026 Admin No Comments ಒಂದಾನೊಂದು ಕಾಲದಲ್ಲಿ ಮಹಾವೃಷ ಎಂಬ ಸಂಸ್ಥಾನವನ್ನು ಜಾನಶ್ರುತಿ ಎಂಬ ರಾಜನು ಆಳುತ್ತಿದ್ದನು. ಸಮಸ್ತ ಜನರಿಗೆ ಉಪಯೋಗವಾಗಲಿ ಎಂದು ಅನ್ನಛತ್ರಗಳನ್ನು, ಭಾವಿ ಕೊಳವೆಗಳನ್ನು ಆಸ್ಪತ್ರೆಗಳನ್ನು ನಿರ್ಮಿಸಿ, ಸರ್ವವಿಧಗಳಲ್ಲು ಸೇವಾ…
ಅಧ್ಯಾತ್ಮ ಉಪನಿಷತ್ ಕಥಾಮಾಲ: ದ..ದ..ದ..ಉಪನಿಷತ್ತಿನ ಕಥೆಗಳು ಸಾರ್ಥಕ ಜೀವನಕ್ಕೆ ದಾರಿದೀಪಗಳು -2 February 28, 2026 Admin No Comments ಪ್ರಜಾಪತಿ ಬ್ರಹ್ಮನು ಜೀವಿಗಳ ಕರ್ಮಾನುಸಾರ ಸಾಧನ(ಉಪಾಧಿ), ಭೋಗವಿಷಯ ಮತ್ತು ಲೋಕಗಳನ್ನು ಸೃಷ್ಟಿಸಿದ್ಧಾನೆ. ಪುಣ್ಯಪ್ರಾಧಾನ್ಯವಿರುವ ಜೀವಿಗಳು ಶ್ರೇಷ್ಠ ಉಪಾಧಿಯನ್ನು ಪಡೆದು ಸ್ವರ್ಗಲೋಕದಲ್ಲಿ ಜೀವಿಸುತ್ತಿದ್ದಾರೆ, ಪಾಪಪ್ರಧಾನವುಳ್ಳ ಜೀವಿಗಳು ನೀಡ ಉಪಾಧಿಯೊಂದಿಗೆ…
ಅಧ್ಯಾತ್ಮ ಉಪನಿಷತ್ ಕಥಾಮಾಲ: ಸಾರ್ಥಕ ಜೀವನಕ್ಕೆ ದಾರಿದೀಪಗಳು February 27, 2026 Admin No Comments ಒಂದು ಹೊಸ ಯಂತ್ರವನ್ನು ಸಮರ್ಪಕವಾಗಿ ಬಳಸಲು ಯಂತ್ರ ನಿರ್ಮಾಪಕರು ಯಂತ್ರದೊಂದಿಗೆ ಒಂದು ಕೈಪಿಡಿಯನ್ನು ನೀಡಿರುತ್ತಾರೆ. ಕೈಪಿಡಿಯಿಲ್ಲದೇ ಯಂತ್ರವನ್ನು ಬಳಸಲು ಪ್ರಯತ್ನಿಸಿದರೆ ಅದರ ಸಮರ್ಪಕ ಉಪಯೋಗವಾಗುವ ಬದಲು ದುರ್ಬಳಕೆ…
ಅಧ್ಯಾತ್ಮ ಗಡಿ ಮೀರಿದ ಜಟಾಧಾರಿ: ವಿದೇಶಗಳಲ್ಲಿನ ಭವ್ಯ ಶಿವ ದೇವಾಲಯಗಳ ಒಂದು ನೋಟ February 14, 2026 Admin 2 Comments ಶಿವ ಎಂದರೆ ಮಂಗಲ, ಶಿವ (Shiva) ಎಂದರೆ ಲಯ. ಹಿಂದೂ ಧರ್ಮದ (Hindu Dharma) ತ್ರಿಮೂರ್ತಿಗಳಲ್ಲಿ ಒಬ್ಬನಾದ ಪರಶಿವನನ್ನು ‘ದೇವದೇವ’ ಅಥವಾ ‘ಮಹಾದೇವ’ ಎಂದು ಕರೆಯಲಾಗುತ್ತದೆ. ಶಿವನು…