ಧಾರವಾಡ ರಾಜ್ಯ ಐತಿಹಾಸಿಕ ನವಲಗುಂದ ರಾಮಲಿಂಗ ಕಾಮದೇವನ ದರ್ಶನ ಇಂದಿನಿಂದ ಆರಂಭ February 28, 2026 Admin No Comments ನವಲಗುಂದ, ಫೆಬ್ರವರಿ 28: ವೈಭವದ ಹೋಳಿ ಹುಣ್ಣಿಮೆ ಆಚರಣೆಗೆ ನವಲಗುಂದ (Navalagund) ಮತ್ತೊಮ್ಮೆ ಸಿದ್ಧಗೊಂಡಿದೆ. ಹೋಳಿ ಹುಣ್ಣಿಮೆ (Holi Hunnime) ಅಂದರೆ ರಂಗು ರಂಗಿನ ಬಣ್ಣ ಎರಚಿ…
ಧಾರವಾಡ ರಾಜ್ಯ ಧಾರವಾಡ: SSLC ಪೂರ್ವಭಾವಿ ಪರೀಕ್ಷೆ-1ರಲ್ಲಿ 10,936 ವಿದ್ಯಾರ್ಥಿಗಳು ಫೇಲ್, ವರದಿ February 27, 2026 Admin No Comments ಹುಬ್ಬಳ್ಳಿ, ಫೆಬ್ರವರಿ 27: ಈ ವರ್ಷ ಧಾರವಾಡ (Dharwad) ಜಿಲ್ಲೆಯ ಎಸ್ಎಸ್ಎಲ್ಸಿ ಪೂರ್ವಭಾವಿ ಪರೀಕ್ಷೆ-1ರಲ್ಲಿ (SSLC Preliminary Exam-1) ವಿದ್ಯಾರ್ಥಿಗಳ ಫಲಿತಾಂಶ ತೃಪ್ತಿಕರವಾಗಿರಲಿಲ್ಲ. ಒಟ್ಟು 26,270 ವಿದ್ಯಾರ್ಥಿಗಳಲ್ಲಿ…
ಧಾರವಾಡ ರಾಜ್ಯ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಿದ ಕಾಡಸಿದ್ದೇಶ್ವರ ಕಾಲೇಜು ವಿದ್ಯಾರ್ಥಿಗಳಿಗೆ ಸನ್ಮಾನ February 26, 2026 Admin No Comments ಹುಬ್ಬಳ್ಳಿ, ಫೆಬ್ರವರಿ 26: ಶೈಕ್ಷಣಿಕ ವರ್ಷದ ಅಂಗವಾಗಿ ಕೆ.ಎಲ್.ಇ. (KLE) ಸೊಸೈಟಿಯ ಶ್ರೀ ಕಾಡಸಿದ್ದೇಶ್ವರ ಕಲಾ ಕಾಲೇಜು ಮತ್ತು ಎಚ್.ಎಸ್. ಕೋತಂಬ್ರಿ ವಿಜ್ಞಾನ ಸಂಸ್ಥೆಯಲ್ಲಿ (SK Arts…
ಧಾರವಾಡ ರಾಜ್ಯ ಶಿರಸಿ ಮಾರಿಕಾಂಬಾ ಜಾತ್ರೆ ವಿಶೇಷ: ತಾಳಗುಪ್ಪವರೆಗೆ 1 ಟ್ರಿಪ್ ವಿಶೇಷ ರೈಲು February 25, 2026 Admin No Comments ಹುಬ್ಬಳ್ಳಿ, ಫೆಬ್ರವರಿ 25: ಕರ್ನಾಟಕ ಅತಿ ದೊಡ್ಡ ಜಾತ್ರಾ ಮಹೋತ್ಸವ ಶಿರಸಿಯ ಮಾರಿಕಾಂಬಾ ದೇವಿ ಜಾತ್ರೆ (Sirsi Marikamba Jatre 2026) ಆರಂಭವಾಗಿದೆ. ಮಾರಿಕಾಂಬಾ ದೇವಿ ಜಾತ್ರೆಗೆ…
ಧಾರವಾಡ ರಾಜ್ಯ ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ; ವಿದ್ಯಾರ್ಥಿಗಳಿಗೆ ತಪ್ಪು ಮಾರ್ಗದರ್ಶನ: ಸಿಎಂ February 24, 2026 Admin No Comments ಬೆಂಗಳೂರು/ಧಾರವಾಡ: ಸರ್ಕಾರಿ ಹುದ್ದೆಗಳ ನೇಮಕಾತಿ ವಿಳಂಬ ಖಂಡಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆ (ಅಕ್ಸಾ) ಸಂಘಟನೆ ಮಂಗಳವಾರ (ಫೆ.24) ಧಾರವಾಡದಲ್ಲಿ ಪ್ರತಿಭಟನೆ ನಡೆಸಿತು. ಈ ಸಂಬಂಧ…
ಕ್ರೀಡೆ ಗದಗ ಧಾರವಾಡ ರಾಜ್ಯ ಹುಬ್ಬಳ್ಳಿಯ KSCA ಮೈದಾನದ ಪೆವಿಲಿಯನ್ಗೆ ಕನ್ನಡಿಗ ಸುನೀಲ್ ಜೋಶಿ ಹೆಸರು ನಾಮಕರಣಕ್ಕೆ ನಿರ್ಧಾರ February 23, 2026 Admin No Comments ಹುಬ್ಬಳ್ಳಿ, ಫೆಬ್ರವರಿ 23: ಹುಬ್ಬಳ್ಳಿಯ (Hubballi) ರಾಜನಗರದಲ್ಲಿರುವ ಕೆ.ಎಸ್.ಸಿ.ಎ (KSCA) ಮೈದಾನದ ಪೆವಿಲಿಯನ್ಗೆ ಕ್ರಿಕೆಟ್ ದಿಗ್ಗಜ ಕನ್ನಡಿಗ ಸುನಿಲ್ ಜೋಶಿಯವರ (Sunil Joshi) ಹೆಸರಿಡಲು ನಿರ್ಧಿರಿಸಿದೆ. ರಾಜ್ಯ…
ಗದಗ ಧಾರವಾಡ ಅಣ್ಣಿಗೇರಿ ಮತ್ತು ಹುಬ್ಬಳ್ಳಿ ತಾಲೂಕಿನ ಈ ಪ್ರದೇಶಗಳಲ್ಲಿ ಇಂದು ಪವರ್ ಕಟ್ February 20, 2026 Admin No Comments ಹುಬ್ಬಳ್ಳಿ/ಗದಗ, ಫೆಬ್ರವರಿ 21: ಬೇಸಿಗೆ ಆರಂಭವಾಗುತ್ತಿದ್ದಂತೆ ವಿದ್ಯುತ್ ಕಣ್ಣಾಮುಚ್ಚಾಲೆ ಶರುವಾಗಿದೆ. ಗದಗ (Gadag) ಜಿಲ್ಲೆಯ ಅಣ್ಣಿಗೇರಿ (Annigeri) ತಾಲೂಕು ಸೇರಿಂದತೆ ಹಾಗೂ ಹುಬ್ಬಳ್ಳಿ (Hubballi) ತಾಲೂಕಿನ ಅನೇಕ…
ಗದಗ ಧಾರವಾಡ ರಾಜ್ಯ ಮಾರ್ಚ್ 18 ರಿಂದ SSLC, ಫೆ. 28 ರಿಂದ PUC ಪರೀಕ್ಷೆ ಆರಂಭ February 17, 2026 Admin No Comments ಬೆಂಗಳೂರು, ಫೆಬ್ರವರಿ 17: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾಯುತ್ತಿದ್ದ 2026ನೇ ಸಾಲಿನ ಎಸ್ಎಸ್ಎಲ್ಸಿ (SSLC Exam Time Table) ಮತ್ತು ಪಿಯುಸಿ (PUC Exam Time Table)…
ಧಾರವಾಡ ಸಿದ್ಧಾರೂಢರ ಶಿವರಾತ್ರಿ ಜಾತ್ರೆ: ರಥೋತ್ಸವದ ವಿಡಿಯೋ ನೋಡಿ February 16, 2026 Admin No Comments ಹುಬ್ಬಳ್ಳಿ, ಫೆಬ್ರವರಿ 16: ಉತ್ತರ ಕರ್ನಾಟಕದ ಭಾಗದ ಜನರ ಆರಾಧ್ಯ ದೈವ ಹುಬ್ಬಳ್ಳಿಯ (Hubballi) ಶ್ರೀ ಸಿದ್ಧಾರೂಢ ಸ್ವಾಮೀಜಿಯವರ (Siddaroodha Swamiji) ಜಾತ್ರೆ ವಿಜೃಂಭಣೆಯಿಂದ ಜರುಗಿತು. ಗೋಧೂಳಿ…
ಧಾರವಾಡ ನೇಹಾ ಹಿರೇಮಠ ಕೊಲೆ ಆರೋಪಿಯ ಜಾಮೀನು ಅರ್ಜಿ ವಜಾ: ಫಯಾಜ್ಗೆ ಜೈಲೇ ಗತಿ February 16, 2026 Admin No Comments ಹುಬ್ಬಳ್ಳಿ, ಫೆಬ್ರವರಿ 16: ನಗರದ ಬಿವಿಬಿ (BVB) ಮಹಾವಿದ್ಯಾಲಯದಲ್ಲಿ ಸಂಭವಿಸಿದ್ದ ನೇಹಾ ಹಿರೇಮಠ (Neha Hiremath) ಕೊಲೆ ಆರೋಪಿ ಫಯಾಜ್ನ (Fayaz) ಜಾಮೀನು ಅರ್ಜಿಯನ್ನು ಕರ್ನಾಟಕ (Karnataka)…