ದೇಶ ರಾಜ್ಯ PM ಜನಧನ್ ಯೋಜನೆ: 2 ಲಕ್ಷ ರೂ. ಅಪಘಾತ ವಿಮೆ ಜೊತೆಗೆ 10 ಸಾವಿರ ರೂ.ವರೆಗೆ ಸಾಲ ಸೌಲಭ್ಯ! ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ July 9, 2026 Admin No Comments ದೇಶದ ಪ್ರತಿಯೊಬ್ಬ ನಾಗರಿಕನಿಗೂ ಬ್ಯಾಂಕಿಂಗ್ ಸೇವೆಗಳನ್ನು ತಲುಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಜನಧನ್ ಯೋಜನೆ ವಿಶ್ವದ ಅತಿದೊಡ್ಡ ಹಣಕಾಸು ಸೇರ್ಪಡೆ ಕಾರ್ಯಕ್ರಮಗಳಲ್ಲಿ…
ರಾಜ್ಯ Karnataka Dam Water Level: ಜುಲೈ 09ರ ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟದ ವಿವರ ಇಲ್ಲಿದೆ July 9, 2026 Admin No Comments ಕೆಆರ್ಎಸ್ ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳಾದ ಆಲಮಟ್ಟಿ, ಭದ್ರಾ, ತುಂಗಭದ್ರಾ, ಮಲಪ್ರಭಾ, ವಾರಾಹಿ ಮತ್ತು ಸೂಪಾ ಸೇರಿದಂತೆ 12 ಜಲಾಶಯಗಳ ನೀರಿನ ಪ್ರಮಾಣ ಜುಲೈ 09 ರಂದು…
ಮಹಾಪುರುಷರು ಸ್ವಾತಂತ್ರ್ಯ ಲಕ್ಷ್ಮೀ ಕಿ ಜೈ ಎನ್ನುತ್ತ ಸಮುದ್ರಕ್ಕೆ ಹಾರಿದ ವೀರ: ರಕ್ತದ ಮಡುವಿನಲ್ಲೂ 7 ಕಿಮೀ ಈಜಿದ ಸಾವರ್ಕರ್ July 9, 2026 Admin No Comments ಮುದ್ರಣಗೊಂಡು ಭಾರತಕ್ಕೆ ಬಂದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ದೇಶದಲ್ಲಿನ ಯುವಕರಲ್ಲಿ ಸ್ವಾತಂತ್ರ್ಯದ ಕಿಚ್ಚು ಹೆಚ್ಚಿತು. ನೂರಾರು ಸಂಖ್ಯೆಯಲ್ಲಿ ಯುವಕರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದು, ಬ್ರಿಟಿಷರ ಎದೆಯಲ್ಲಿ ನಡುಕ…
ಮಹಾಪುರುಷರು ದೇಶಕ್ಕೆ ಅಗ್ನಿದೀಕ್ಷೆ ಕೊಟ್ಟ ಶೇರ್ ಷಾ ಕ್ಯಾಪ್ಟನ್ ವಿಕ್ರಮ್ ಬಾತ್ರಾ: ಆ ಮಹಾತ್ಯಾಗದ ನೆನಪು July 8, 2026 Admin No Comments ಒಬ್ಬ ಯೋಧನ ಬಲಿದಾನ ಆ ನೆಲವನ್ನು ಅಮರವಾಗಿಸಿತು, ಆದರೆ ಆ ರಾತ್ರಿಯ ಕತ್ತಲೆಯಲ್ಲಿ ನಡೆದ ಆ ಮಹಾತ್ಯಾಗದ ನೆನಪು ಇಂದಿಗೂ ಪ್ರತಿಯೊಬ್ಬ ಭಾರತೀಯನ ಎದೆಯಲ್ಲಿ ಶಾಶ್ವತ..
ಅಭಿಮತ ಭಾರತದ ಏಕತೆ ಮತ್ತು ಪ್ರಗತಿಗಾಗಿ ಸಮರ್ಪಿತ ಜೀವನ July 7, 2026 Admin No Comments ಜುಲೈ 6, ರಾಷ್ಟ್ರೀಯತೆ ಮತ್ತು ನಿಸ್ವಾರ್ಥ ಸೇವೆಯ ಆದರ್ಶಗಳನ್ನು ಗೌರವಿಸುವ ಅಸಂಖ್ಯಾತ ಜನರಿಗೆ ವಿಶೇಷ ದಿನವಾಗಿದೆ. ನಾವು ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ 125ನೇ ಜನ್ಮ ಜಯಂತಿಯನ್ನು…
ಅಭಿಮತ ವಿದೇಶ ಮಹರ್ಷಿ ಸುಶ್ರುತರಿಗೆ ಅಂತಾರಾಷ್ಟ್ರೀಯ ಗೌರವ: ಯುಕೆನಲ್ಲಿ ಸುಶ್ರುತರ ಕಂಚಿನ ಪ್ರತಿಮೆ ಅನಾವರಣ July 2, 2026 Admin No Comments ಆಯುರ್ವೇದ ಪಂಡಿತ ಶಸ್ತ್ರಚಿಕಿತ್ಸೆಯ ಪಿತಾಮಹ ಎಂದು ಕರೆಯಲ್ಪಡುವ ಮಹರ್ಷಿ ಸುಶ್ರುತರಿಗೆ ಇತ್ತೀಚಿಗೆ ಅಂತಾರಾಷ್ಟ್ರೀಯ ಗೌರವ ದೊರೆತಿರುವು ಭಾರತೀಯರಿಗೆ ಅತೀವ ಸಂತೋಷ ಉಂಟು ಮಾಡಿದೆ.
ಆರೋಗ್ಯ ಮೊಳಕೆ ಕಾಳುಗಳು: ಬೀಜಗಳಲ್ಲಿ ಅಡಗಿದೆ ಆರೋಗ್ಯದ ಮಹಾಶಕ್ತಿ! July 2, 2026 Admin No Comments ಮೊಳಕೆ ಕಾಳುಗಳು ಪ್ರಕೃತಿಯ ಅತ್ಯುತ್ತಮ ಪೌಷ್ಟಿಕ ಆಹಾರಗಳಲ್ಲಿ ಒಂದಾಗಿವೆ. ಸಾಮಾನ್ಯ ಕಾಳುಗಳನ್ನು ನೀರಿನಲ್ಲಿ ನೆನೆಸಿ ಮೊಳಕೆ ಬರಿಸುವ ಮೂಲಕ ಅವುಗಳ ಪೌಷ್ಟಿಕ ಮೌಲ್ಯವನ್ನು ಹೆಚ್ಚಿಸಬಹುದು.