ಅಧ್ಯಾತ್ಮ ಭಜಗೋವಿಂದಂ ಶ್ಲೋಕ – 1: ಭಜ ಮೂಢಮತೇ, ಸಂಪ್ರಾಪ್ತೇ ಸನ್ನಿಹಿತೇ ಕಾಲೇ, ನಹಿ ನಹಿ ರಕ್ಷತಿ ಡುಕೃಂಕರಣೇ ಅರ್ಥ March 21, 2026 Admin No Comments ಭಗವತ್ಪಾದ ಶ್ರೀ ಶಂಕರಾಚಾರ್ಯರು ರಚಿಸಿದ ಭಜಗೋವಿಂದಂ ಶ್ಲೋಕದ ಪ್ರತಿನಿತ್ಯ ಓದುವುದರಿಂದ ಸಂಸಾರದ ಜಂಜಾಟದಿಂದ ಪಾರಾಗುತ್ತೇವೆ. ಭಜಗೋವಿಂದಂ ಅರ್ಥ ಕನ್ನಡದಲ್ಲಿದೆ. ಶಂಕರಾಚಾರ್ಯರು ಪ್ರಸ್ಥಾನತ್ರಯಕ್ಕೆ ಭಾಷ್ಯ ರಚಿಸಿ, ವ್ಯಾಸರ ಅನುಜ್ಞೆಯಂತೆ…
ಅಧ್ಯಾತ್ಮ ವೇದಾಂತ ಪರಿಚಯ: ಶಾಸ್ತ್ರಗಳ ಹುಟ್ಟು ಮತ್ತು ಅರ್ಥ March 16, 2026 Admin No Comments ನಾವು ‘ಶಾಸ್ತ್ರ’ ಎಂಬ ಪದದ ಗಾಢತೆ, ವಿಶಾಲತೆ ಹಾಗೂ ಅರ್ಥವನ್ನು ತಿಳಿದೋ, ತಿಳಿಯದೆಯೋ ಅಥವಾ ತಪ್ಪು ತಿಳಿದೋ, ಹಲವು ಬಾರಿ ಸಂಭಾಷಣೆಯ ಮಧ್ಯೆ ಕೇಳಿರಬಹುದು ಇಲ್ಲವೇ ಉಪಯೋಗಿಸಿರಬಹುದು.…
ಅಧ್ಯಾತ್ಮ ಉಪನಿಷತ್ ಕಥಾಮಾಲ: ಸಾರ್ಥಕ ಜೀವನಕ್ಕೆ ದಾರಿದೀಪಗಳು February 27, 2026 Admin No Comments ಒಂದು ಹೊಸ ಯಂತ್ರವನ್ನು ಸಮರ್ಪಕವಾಗಿ ಬಳಸಲು ಯಂತ್ರ ನಿರ್ಮಾಪಕರು ಯಂತ್ರದೊಂದಿಗೆ ಒಂದು ಕೈಪಿಡಿಯನ್ನು ನೀಡಿರುತ್ತಾರೆ. ಕೈಪಿಡಿಯಿಲ್ಲದೇ ಯಂತ್ರವನ್ನು ಬಳಸಲು ಪ್ರಯತ್ನಿಸಿದರೆ ಅದರ ಸಮರ್ಪಕ ಉಪಯೋಗವಾಗುವ ಬದಲು ದುರ್ಬಳಕೆ…