ಮಹಾಪುರುಷರು ಬ್ರಹ್ಮನ ಆಜ್ಞೆಯಂತೆ ರಾಮಾಯಣ ಬರೆದ ಪ್ರಚೇತಸರ ವಂಶದ ವಾಲ್ಮೀಕಿ ಮಹರ್ಷಿ May 12, 2026 Admin No Comments ವಾಲ್ಮೀಕಿ ಮಹರ್ಷಿ ರಾಮಾಯಣ ಮಹಾಕಾವ್ಯದ ಮೂಲಕ ಇಡೀ ವಿಶ್ವಕ್ಕೆ ಚಿರಪರಿಚಿತರಾದವರು. ಉಳಿದ ಬಹುತೇಕ ಮಹರ್ಷಿಗಳು ಶಾಸ್ತ್ರಕಾರರಾಗಿದ್ದರೆ, ವಾಲ್ಮೀಕಿಗಳು ಮಾತ್ರ ‘ರಸಋಷಿ’ ಎನಿಸಿ ಕಾವ್ಯಪ್ರಪಂಚವನ್ನು ಶ್ರೀಮಂತಗೊಳಿಸಿದವರು. ವಾಲ್ಮೀಕಿಗಳು ಪ್ರಚೇತಸರೆಂಬ…