ಅಧ್ಯಾತ್ಮ ಆರೋಗ್ಯ ಆಯುರ್ವೇದ ವೈದ್ಯಶಾಸ್ತ್ರದಲ್ಲಿ ಯುಗಾದಿ: ಬೇವು-ಬೆಲ್ಲ ತಿನ್ನುವುದರ ಹಿಂದಿನ ವೈಜ್ಞಾನಿಕ ಕಾರಣ March 19, 2026 Shreedhar Kulkarni No Comments ಯುಗಾದಿ ಹಿಂದೂ ಧರ್ಮದಲ್ಲಿ ಶ್ರೇಷ್ಠವಾದ ಹಬ್ಬವಾಗಿದೆ. ಚೈತ್ರಮಾಸ ಶ್ಲುಕ್ಷ ಪಕ್ಷದ ಪಾಂಡ್ಯದಂದು ಬರುತ್ತದೆ. ಇದು ಹಿಂದೂಗಳಿಗೆ ಅಥವಾ ಭಾರತೀಯರಿಗೆ ವರ್ಷದ ಮೊದಲ ದಿನ “ಯುಗ” ಎಂದರೆ ಸೃಷ್ಠಿಯಕಾಲಮಾನ,…